BIGG NEWS : ಕಾಂತಾರ ಕಥೆ ಒಂದು ಗಿಮಿಕ್​, ಕ್ಲೈಮಾಕ್ಸ್ ಬಗ್ಗೆ ಆಸಕ್ತಿಯೇ ಉಳಿಯಲಿಲ್ಲ : ನಿರ್ದೇಶಕ ಅಭಿರೂಪ್​ ಬಸು ಭಾರೀ ಟೀಕೆ

ಬೆಂಗಳೂರು :  ಕಾಂತಾರ’ (Kantara) ಸಿನಿಮಾಗ ಇಡೀ ವಿಶ್ವಕ್ಕೆ ಒಪ್ಪಿಗೆ ಆಗಿದೆ. ಎಲ್ಲೆಡೆ ಅದಕ್ಕೆ ಜನ ಮೆಚ್ಚುಗೆ ಸಿಕ್ಕಿದೆ. ಈ ಚಿತ್ರ ನೋಡಿ ಹೋಗಳದವರು ಇಲ್ಲ. ಮತ ಪ್ರಭಾಸ್​, ಅನುಷ್ಕಾ ಶೆಟ್ಟಿ, ಕಂಗನಾ ರಣಾವತ್, ರಜನಿಕಾಂತ್​, ವಿವೇಕ್​ ಅಗ್ನಿಹೋತ್ರಿ, ಜಗ್ಗೇಶ್ ಮುಂತಾದ ಸೆಲೆಬ್ರಿಟಿಗಳು ಈ ಚಿತ್ರಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೆ ಈಗ ನಿಧಾನಕ್ಕೆ ಟೀಕೆಗಳು ಒಂದೊಂದಾಗಿ ಕೇಳಿಬರುತ್ತಿವೆ. ಅದೃಷ್ಟ ಬದಲಾಗಬೇಕೆಂದರೆ ಈ ಕಪ್ಪು ದಾರವನ್ನು ಗುಪ್ತವಾಗಿ ಇಲ್ಲಿ ಕಟ್ಟಿರಿ! ಈಗ ಈ ಸಿನಿಮಾದ ಕೆಲವು ಅಂಶಗಳ ಬಗ್ಗೆ … Continue reading BIGG NEWS : ಕಾಂತಾರ ಕಥೆ ಒಂದು ಗಿಮಿಕ್​, ಕ್ಲೈಮಾಕ್ಸ್ ಬಗ್ಗೆ ಆಸಕ್ತಿಯೇ ಉಳಿಯಲಿಲ್ಲ : ನಿರ್ದೇಶಕ ಅಭಿರೂಪ್​ ಬಸು ಭಾರೀ ಟೀಕೆ