BIGG NEWS: ಗುರೂಜಿ ನಮಗೆ ದೇವರು, ತಂದೆಯ ತರ-ಹಂತಕನ ಪತ್ನಿ ವನಜಾಕ್ಷಿ ಕಣ್ಣೀರು
ಹುಬ್ಬಳ್ಳಿ: ಸರಳವಾಸ್ತು ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಂತೇಶ್ ಶಿರೂರು ಪತ್ನಿ ವನಜಾಕ್ಷಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಗುರೂಜಿಯನ್ನು ದೇವರಂತೆ ಕಾಣುತ್ತಿದ್ದೆವು. ಅವರು ನಮ್ಮನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದರೆ ನನ್ನ ಗಂಡನೇ ಹತ್ಯೆ ಮಾಡುತ್ತಾರೆ ಅಂದುಕೊಂಡಿರಲಿಲ್ಲ ಎಂದು ವನಜಾಕ್ಷಿ ಕಣ್ಣೀರು ಹಾಕಿದ್ದಾರೆ. ನಾನು ೧೫ ವರ್ಷ ಗುರೂಜಿ ಜೊತೆ ಕೆಲಸ ಮಾಡಿದ್ದೆ. ಆಗಾ ಅವರು ನಮ್ಮನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅವರು ನಮಗೆ ದೇವರು, ತಂದೆಯ ತರಹ ಎಂದು ಹೇಳಿದ್ದಾರೆ. ಇನ್ನು ನನ್ನ ಮತ್ತು ಗಂಡ … Continue reading BIGG NEWS: ಗುರೂಜಿ ನಮಗೆ ದೇವರು, ತಂದೆಯ ತರ-ಹಂತಕನ ಪತ್ನಿ ವನಜಾಕ್ಷಿ ಕಣ್ಣೀರು
Copy and paste this URL into your WordPress site to embed
Copy and paste this code into your site to embed