BIG NEWS: ‘ಕನ್ನಡಿಗರು ನಾಲಾಯಕ್’ಎಂದ ನಾಡದ್ರೋಹಿ: ನಾಲಿಗೆ ಹರಿಬಿಟ್ಟ ‘MES ಪುಂಡ’

ಬೆಳಗಾವಿ: ಜಿಲ್ಲೆಯಲ್ಲಿ ಸಾರಿಗೆ ಬಸ್ ಕಂಡಕ್ಟರ್ ಮೇಲೆ ಮರಾಠಿಗರು ನಡೆಸಿದಂತ ದಾಳಿಯನ್ನು ಎಂಇಎಸ್ ಪುಂಡನೊಬ್ಬ ಸಮರ್ಥಿಸಿಕೊಂಡಿದ್ದಾನೆ. ಅಲ್ಲದೇ ಕನ್ನಡಿಗರು ನಾಲಾಯಕ್ ಎಂಬುದಾಗಿ ನಾಡದ್ರೋಹಿಯೊಬ್ಬ ನಾಲಿಗೆಯನ್ನು ಹರಿಬಿಟ್ಟಿದ್ದಾನೆ. ಈ ಸಂಬಂಧ ವೀಡಿಯೋ ಬಿಡುಗಡೆ ಮಾಡಿರುವಂತ ಎಂಇಎಸ್ ಮುಖಂಡ ಶುಭಂ ಶಳಕೆ ಎಂಬಾತ, ಬೆಳಗಾವಿಯಲ್ಲಿ ಇದ್ದೇ ಎಂಇಎಸ್ ಪುಂಡಾಟವನ್ನು ಸಮರ್ಥಿಸಿಕೊಂಡಿದ್ದಾರೆ. ಕಂಡಕ್ಟರ್ ಮೇಲಿನ ಹಲ್ಲೆ ಸರಿ ಎನ್ನೋದಾಗಿ ವೀಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮತ್ತೊಂದೆಡೆ ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಬೆಳಗಾವಿಯ ಮಾರಿಹಾಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈ … Continue reading BIG NEWS: ‘ಕನ್ನಡಿಗರು ನಾಲಾಯಕ್’ಎಂದ ನಾಡದ್ರೋಹಿ: ನಾಲಿಗೆ ಹರಿಬಿಟ್ಟ ‘MES ಪುಂಡ’