ನಲಪಾಡ್ ಹೋಟೆಲ್ ಮೆಟ್ಟಿಲುಗಳಿಗೆ ‘ಕನ್ನಡ ಬಾವುಟ’ದ ಬಣ್ಣ :ಬದಲಿಸುವಂತೆ ಕನ್ನಡ ಸಂಘಟನೆಗಳ ಎಚ್ಚರಿಕೆ

ಬೆಂಗಳೂರು : ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಒಡೆತನದ ಹೋಟೆಲ್ ಗಳ ಮೆಟ್ಟಿಲುಗಳ ಮೇಲೆ ಕನ್ನಡ ಬಾವುಟ ಬಂದ ಬಳೆಯಲಾಗಿದೆ ಇದನ್ನು ವಿರೋಧಿಸಿದ ಕನ್ನಡ ಸಂಘಟನೆಗಳು ಕೂಡಲೇ ಬಣ್ಣವನ್ನು ಬದಲಾಯಿಸಿ ಬೇರೆ ಬಣ್ಣ ಹಚ್ಚುವಂತೆ ಎಚ್ಚರಿಕೆ ನೀಡಿವೆ. ಮದುವೆ ವಯಸ್ಸಾದರೂ ಮದುವೆ ಭಾಗ್ಯ ಕೂಡಿ ಬರುತ್ತಿಲ್ಲವಾ ಈ ರೀತಿ ಮಾಡಿ ನಲಪಾಡ್ ಹೋಟೆಲ್ ವಿರುದ್ಧ ಕನ್ನಡ ಸಂಘಟನೆಗಳು ಕಿಡಿ ಕಾರಿದ್ದು, ಮೈಸೂರಿನ ಹೈವೇ ವೃತ್ತದಲ್ಲಿರುವ ನಲಪಾಡ್ ಹೋಟೆಲ್ ಮೆಟ್ಟಿಲುಗಳಿಗೆ ಕನ್ನಡ ಬಾವುಟ ಬಣ್ಣ ಬಳಿದಿದ್ದರಿಂದ … Continue reading ನಲಪಾಡ್ ಹೋಟೆಲ್ ಮೆಟ್ಟಿಲುಗಳಿಗೆ ‘ಕನ್ನಡ ಬಾವುಟ’ದ ಬಣ್ಣ :ಬದಲಿಸುವಂತೆ ಕನ್ನಡ ಸಂಘಟನೆಗಳ ಎಚ್ಚರಿಕೆ