ನ.10ರಂದು ‘ದುಬೈ’ನಲ್ಲಿ ಕನ್ನಡದ ಕಲರವ: ‘ಶಾಸಕ ಬೇಳೂರು ಗೋಪಾಲಕೃಷ್ಣ’ಗೆ ಮುಖ್ಯ ಅತಿಥಿಯಾಗಿ ವಿಶೇಷ ಆಹ್ವಾನ

ಬೆಂಗಳೂರು: ನವೆಂಬರ್.1ರಿಂದ ಕರ್ನಾಟಕದಲ್ಲಿ ಕನ್ನಡದ ಕಲರವ ಆರಂಭಗೊಳ್ಳಲಿದೆ. ಕನ್ನಡ ರಾಜ್ಯೋತ್ಸವವನ್ನು ನಂವೆಂಬರ್ ಇಡೀ ತಿಂಗಳು ಆಚರಿಸಲಾಗುತ್ತದೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.10ರಂದು ದುಬಾಯಿ ಕರ್ನಾಟಕ ಸಂಘದಿಂದ 69ನೇ ಕನ್ನಡ ರಾಜ್ಯೋತ್ಸವವನ್ನು ನಡೆಸಲಿದ್ದು, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಮುಖ್ಯ ಅತಿಥಿಯಾಗಿ ಭಾಗಿಯಾಗಲು ವಿಶೇಷ ಆಹ್ವಾನ ನೀಡಲಾಗಿದೆ. ಈ ಸಂಬಂಧ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಆಹ್ವಾನ ನೀಡಿರುವಂತ ದುಬಾಯಿ ಕರ್ನಾಟಕ ಸಂಘವು, ನಮ್ಮ ಸಂಘವನ್ನು 1985ರಲ್ಲಿ ಸ್ಥಾಪಿಸಲಾಗಿದೆ. ಅನಿವಾಸಿ ಕನ್ನಡಿಗರ ಕಾಳಜಿಗಾಗಿ 39 ವರ್ಷಗಳಿಂದ … Continue reading ನ.10ರಂದು ‘ದುಬೈ’ನಲ್ಲಿ ಕನ್ನಡದ ಕಲರವ: ‘ಶಾಸಕ ಬೇಳೂರು ಗೋಪಾಲಕೃಷ್ಣ’ಗೆ ಮುಖ್ಯ ಅತಿಥಿಯಾಗಿ ವಿಶೇಷ ಆಹ್ವಾನ