ನರಕ ಚತುರ್ಥಿಯ ಮಹತ್ವ ಹಾಗೂ ಪೂಜಾ ವಿಧಾನ ತಿಳಿದುಕೊಳ್ಳಿ!

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ನರಕ ಚತುರ್ದಶಿ 2022 ರ ಹಬ್ಬವನ್ನು ಅಕ್ಟೋಬರ್‌ 24 ರಂದು ಆಚರಿಸಲಾಗುವುದು. ಈ ದಿನ ಭಗವಾನ್‌ ಶ್ರೀಕೃಷ್ಣನನ್ನು, ಕಾಳಿ ದೇವಿಯನ್ನು ಮತ್ತು ಯಮರಾಜನನ್ನು ಪೂಜಿಸಲಾಗುತ್ತದೆ. ಈ ದಿನ ಎಣ್ಣೆ ಸ್ನಾನ ಮಾಡುವ ಸಂಪ್ರದಾಯವಿದೆ. ನರಕ ಚತುರ್ದಶಿ 2022 ರ ಶುಭ ಮುಹೂರ್ತ, ಪೂಜೆ ವಿಧಾನ, ಕಥೆ ಮತ್ತು ಮಹತ್ವ ಹೀಗಿದೆ..! ಅಶ್ವಿನಿ ಮಾಸದ ಕೊನೆಯ ಅತಿ ದೊಡ್ಡ … Continue reading ನರಕ ಚತುರ್ಥಿಯ ಮಹತ್ವ ಹಾಗೂ ಪೂಜಾ ವಿಧಾನ ತಿಳಿದುಕೊಳ್ಳಿ!