ಭಾರತವು ಯೋಗಗಳ ನಾಡು ಎಂದು ಹೇಳುವರು, ಅದರಲ್ಲಿ ಪ್ರಾಣಾಯಾಮ ಆರೋಗ್ಯದಾಯಕ ಪ್ರಾಣಮುದ್ರೆ ಆಗಿರುತ್ತದೆ. ಇದು ಕೈಯಿಂದಲೇ ಮಾಡಬಹುದಾದ ಮುದ್ರೆ ಇದು ತೋರುಬೆರಳು, ಕಿರುಬೆರಳು, ಮತ್ತು ಉಂಗುರ ಬೆರಳು ಸೇರಿಸಿ ಬಾಕಿ ಎರಡು ಬೆರಳನ್ನು ನೇರವಾಗಿ ಇಟ್ಟು ನಾವು ಕುಳಿತುಕೊಂಡು ಮಾಡುವ ಪ್ರಾಣಮುದ್ರೆ ಯೋಗ, ಯಾವುದೇ ಯೋಗ ಮಾಡಿದ ಮೇಲೆ ಪ್ರಾಣಮುದ್ರಾ ಯೋಗವನ್ನು ಮಾಡಲೇ ಬೇಕು. ನಾವು ಎಲ್ಲಿಗೆ ಹೋಗಲಿ ಏನೇ ಬರಲಿ ಈ ಪ್ರಾಣ ಮುದ್ರಾಯೋಗವನ್ನು ಮಾಡಬಹುದು, ಉದಾಹರಣೆಗೆ ತಲೆನೋವಿಗೋಸ್ಕರ ಆಕಾಶ ಮುದ್ರೆ ಯೋಗ ಮಾಡಿದರೆ ಅದರ ನಂತರ ಪ್ರಾಣಮುದ್ರೆ ಯೋಗ ಮಾಡಲೇಬೇಕು ಪ್ರಾಣ ಮುದ್ರೆ ಯೋಗವು ಕಣ್ಣಿನ ಯಾವುದೇ ಸಂಬಂಧ ರೋಗಗಳಿಗೆ ಪ್ರಾಣ ಮುದ್ರೆ ಯೋಗವು ಸಹಕಾರಿಯಾಗಿದೆ.

ಪ್ರಾಣಮುದ್ರ ಯೋಗವು ಜೀವಸತ್ವವನ್ನು ಶರೀರಕ್ಕೆ ರವಾನೆ ಮಾಡುತ್ತೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಿಳಿ ರಕ್ತ ಕಣಗಳನ್ನು ಹೆಚ್ಚು ಮಾಡಿ ದೇಹವನ್ನು ಆರೋಗ್ಯದಿಂದ ಕಾಪಾಡಿಕೊಳ್ಳುತ್ತದೆ. ಸಕ್ಕರೆ ಕಾಯಿಲೆ ರೋಗದಿಂದ ಗುಣ ಮುಖರಾಗುತ್ತಾರೆ ಉಪವಾಸ ಮಾಡುವವರು ಕೂಡ ಈ ಮುದ್ರಾ ಯೋಗ ಪ್ರಾಣ ಮುದ್ರೆಯನ್ನು ಮಾಡಬೇಕು. ಕಾಲಿನ ರೋಗಗಳು, ಪಾದ ಹಿಮ್ಮಡಿ ನೋವಿಗೂ, ಕೂಡ ಈ ಮುದ್ರೆ ಸಹಾಯವಾಗುತ್ತೆ. ಕ್ರಿಯಾಶೀಲತೆಯಿಂದ ಪೋಷಕಾಂಶ ಕೊರತೆಯಾಗಿರುವುದು ಸುಸ್ತು ಆಯಾಸದಿಂದ, ಕ್ಯಾಲ್ಸಿಯಂ ಕೊರತೆ,

ಹಿಮೋಗ್ಲೋಬಿನ್, ಹೀಗೆ ಹಲವಾರು ಕೊರತೆಯಿಂದ ಕೂಡಿರುವುದಕ್ಕೆ ಈ ಪ್ರಾಣ ಮುದ್ರಾಯೋಗ ಮಾಡಿದಾಗ ಶಮನವಾಗುತ್ತದೆ ವಿಟಾಮಿನ್ ಕೊರತೆಯಿಂದ ಆಹಾರದಲ್ಲಿ ಜೀವ ಸತ್ವಗಳು ನಮ್ಮ ಶರೀರದಲ್ಲಿ ಕಡಿಮೆ ಆಗುತ್ತೆ ಪ್ರಾಣಶಕ್ತಿ ಕ್ರಿಯಾ ಶೀಲವಾಗಿ ಶರೀರಕ್ಕೆ ಪ್ರಚೋದನೆ‌ ಬರುತ್ತೆ ಅದಕ್ಕೋಸ್ಕರ ಈ ಪ್ರಾಣ ಮುದ್ರಾಯೋಗದಿಂದ ಶರೀರಕ್ಕೆ ಪೋಷಕತ್ವ ಪಡೆಯುತ್ತದೆ. ಚರ್ಮರೋಗ ,ಹೃದಯ ಸಂಬಂಧಿ, ರೋಗಕ್ಕೂ ಸಹಕಾರಿಯಾಗಿದೆ. ಯಾವಾಗ ಬೇಕಾದರೂ ಈ ಮುದ್ರೆಯನ್ನು ಮಾಡಬಹುದು ನ್ಯೂಟ್ರಿಷನ್ ಕೊರತೆ ಇದ್ದವರು ಈ ಯೋಗವನ್ನು ಮಾಡಿದರೆ ಶಮನವಾಗುತ್ತೆ.

ಆಯುರ್ವೇದ ಪ್ರಕಾರ ಈ ರೋಗಗಳಿಗೆಲ್ಲ ಪ್ರಾಣಮುದ್ರೆ ಯೋಗವು ಅತ್ಯಂತ ಅದ್ಭುತವಾದ ಶಕ್ತಿಯನ್ನು ಹೊಂದಿದೆ ನಕಾರಾತ್ಮಕ ಶಕ್ತಿ ಹೋಗಲಾಡಿಸಿ ಸಕಾರಾತ್ಮಕ ಶಕ್ತಿಯನ್ನು ದೇಹಕ್ಕೆ ಕೊಡುತ್ತದೆ ಮತ್ತು ಧನಪ್ರಾಪ್ತಿ ಹಣ ಸಂಪಾದಿಸಲು,ಅದೃಷ್ಟವು ನಮ್ಮನ್ನು ಹುಡುಕಿಕೊಂಡು ಬರುತ್ತೆ ಎಂದೇ ಹೇಳಬಹುದು.
ಗ್ರಹಗಳು ಚೆನ್ನಾಗಿಲ್ಲದೆ ಇದ್ದಾಗ ದೋಷಗಳಿಂದ ನಮಗೆ ಮಾನಸಿಕ ಕಿರಿಕಿರಿ ಉಂಟಾಗಿ ಈ ಪ್ರಾಣಮುದ್ರಾ ಯೋಗ ಅನುಕೂಲಕ್ಕೆ ಬರುತ್ತೆ. ಆದ್ದರಿಂದ ಧನಪ್ರಾಪ್ತಿ ಆಗುತ್ತೆ ಲಕ್ಷ್ಮಿ ನಮಗೆ ಒಲಿಸಿ ಬರಬಹುದು ಅಂತಲೆ ಹೇಳಬಹುದು. ಯಾರು ಕೂಡ ಇದನ್ನು ಮಾಡಬಹುದು ಮಾತ್ರ ದಿನಾ ಮಾಡಬೇಕು ಇದಕ್ಕೆ ಮಡಿ ಮೈಲಿಗೆ ಅಂತ ಏನು ಇಲ್ಲ. ಯಾರೇ ಆಗಲಿ ಮಾಡಬಹುದು ಮುದ್ರೆಯಿಂದ ಕೂಡಿದ್ದು ನಮ್ಮ ಶರೀರದಲ್ಲಿ ಮಾನಸಿಕವಾದ ಕಾಯಿಲೆಗಳಿಗೆ ಈ ಮುದ್ರೆ ಅದ್ಭುತ ಚಮತ್ಕಾರಗಳನ್ನು ತೋರಿಸುತ್ತದೆ.

ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಮಾಡಬಹುದು ಬೆಳಗ್ಗೆ ಪೂರ್ವಾಭಿಮುಖವಾಗಿ ಕುಳಿತು ಈ ಪ್ರಾಣ ಮುದ್ರ ಯೋಗವನ್ನು ಮಾಡಬಹುದು. ಸಂಜೆ ಪಶ್ಚಿಮ ಮುಖವಾಗಿ ಕುಳಿತು ಮಾಡಬೇಕು. ಹೆಬ್ಬೆರಳು, ಕಿರುಬೆರಳು ,ಉಂಗುರ ಬೆರಳು ಇವುಗಳನ್ನು ಉಪಯೋಗಿಸಿ ಮೊಣಕಾಲಿನ ಮೇಲೆ ಇಟ್ಟು ನಿಧಾನವಾಗಿ ಉಸಿರಾಡಬೇಕು. ಹೀಗೆ 42 ದಿನಗಳ ಕಾಲ ಮಾಡಿದಾಗ ಲಾಭಗಳು ನಮಗೆ ಸಿಗುತ್ತವೆ ಪ್ರಾಣಶಕ್ತಿ ಜಾಗೃತವಾಗಿರುತ್ತದೆ ಪಂಚಕೋಶಗಳಿಂದ ಶರೀರಕ್ಕೆ ಉತ್ತಮವಾಗಿ ಪ್ರಚೋದನೆ ಗೊಳಿಸಿ ಕ್ರಿಯಾಶೀಲತೆಯಾಗುತ್ತೆ . ಅನ್ನಮೈ ಕೋಶ ಆನಂದ, ಮೈಕೋಶ, ಪಂಚಮೈಕೋಶ, ವಿಜ್ಞಾನ ಮೈ ಕೋಶ ಇರುತ್ತದೆ ಅವೆಲ್ಲದಕ್ಕೂ ಈ ಪ್ರಾಣ ಮುದ್ರೆ ಅದ್ಭುತ ಶಕ್ತಿಯನ್ನು ಕೊಡುತ್ತದೆ ಸ್ನೇಹಿತರೇ.

ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Share.
Exit mobile version