ಕಂಗನಾ ರನೌತ್‌ಗೆ ಪದ್ಮಶ್ರೀ ಪ್ರಶಸ್ತಿ: ದಕ್ಷಿಣ ಭಾರತದ ನಟಿ ಜಯಸುಧಾ ಪ್ರಶ್ನೆ

ನವದೆಹಲಿ: ಭಾರತ ರತ್ನ, ಪದ್ಮವಿಭೂಷಣ ಮತ್ತು ಪದ್ಮಭೂಷಣದ ನಂತರ ಭಾರತ ಗಣರಾಜ್ಯದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಕಂಗನಾ ರನೌತ್ ಅವರಿಗೆ ನೀಡಿ ಗೌರವಿಸಿದ್ದಕ್ಕಾಗಿ ದಕ್ಷಿಣ ಭಾರತದ ನಟಿ ಮತ್ತು ರಾಜಕಾರಣಿ ಜಯಸುಧಾ ಅವರು ಭಾರತ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಜಯಸುಧಾ ಅವರು ತಮ್ಮ ಸಮಕಾಲೀನ ಜಯಪ್ರದಾ ಅವರೊಂದಿಗೆ ಇತ್ತೀಚೆಗೆ ನಂದಮೂರಿ ಬಾಲಕೃಷ್ಣ ಅವರ ಟಾಕ್ ಶೋ ಅನ್ ಸ್ಟಾಪಬಲ್ ನಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಅವರು ಮಾತನಾಡುತ್ತ ಚಲನಚಿತ್ರೋದ್ಯಮದಲ್ಲಿ ದಕ್ಷಿಣದ ಕಲಾವಿದರನ್ನು ಭಾರತ ಸರ್ಕಾರವು ಹೇಗೆ … Continue reading ಕಂಗನಾ ರನೌತ್‌ಗೆ ಪದ್ಮಶ್ರೀ ಪ್ರಶಸ್ತಿ: ದಕ್ಷಿಣ ಭಾರತದ ನಟಿ ಜಯಸುಧಾ ಪ್ರಶ್ನೆ