ಮಂದಿರದ ಆಕಾರದ ಕೇಕ್ ಕತ್ತರಿಸಿದ ಕಮಲ್ ನಾಥ್, ‘ಹಿಂದೂಗಳಿಗೆ ಅವಮಾನ’ ಎಂದ ಬಿಜೆಪಿ

ನವದೆಹಲಿ: ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ದೇವಾಲಯದ ಆಕಾರದ ಕೇಕ್ ಕತ್ತರಿಸುವ ವೀಡಿಯೊ ವೈರಲ್ ಆದ ನಂತರ ವಿವಾದ ಹುಟ್ಟುಕೊಂಢಿದೆ. ಈ ನಡುವೆ ಇದು ಹಿಂದೂಗಳಿಗೆ ಮಾಡಿದ ಅವಮಾನ ಎಂದು ಬಿಜೆಪಿ ಹೇಳಿದೆ. ಕಮಲ್ ನಾಥ್ ಅವರು ದೇವಾಲಯದ ಆಕಾರದ ಕೇಕ್ ಅನ್ನು ಕತ್ತರಿಸುವುದನ್ನು ವೀಡಿಯೊವೊಂದು ಕಂಡು ಬಂದಿದೆ.ಅದರಲ್ಲಿ ಕೇಸರಿ ಧ್ವಜ ಮತ್ತು ಮೇಲೆ ಹನುಮಂತನ ಚಿತ್ರವಿದೆ. ಮಂಗಳವಾರ ಸಂಜೆ ಚಿಂದ್ವಾರದಲ್ಲಿರುವ ಮಾಜಿ ಮುಖ್ಯಮಂತ್ರಿ ಅವರ ಮನೆಯಲ್ಲಿ ಈ ಆಚರಣೆ ನಡೆಯಿತು. ವಿಡಿಯೋ ಆನ್ … Continue reading ಮಂದಿರದ ಆಕಾರದ ಕೇಕ್ ಕತ್ತರಿಸಿದ ಕಮಲ್ ನಾಥ್, ‘ಹಿಂದೂಗಳಿಗೆ ಅವಮಾನ’ ಎಂದ ಬಿಜೆಪಿ