BIGG NEWS : ಇಡೀ ನಾಗರೀಕ ಸಮಾಜವೇ ತಲೆತಗ್ಗಿಸೋ ಘಟನೆ : ಕಲಬುರಗಿಯಲ್ಲಿ ಅನಾಥೆಯ ಮೃತದೇಹ ಕಿತ್ತು ತಿಂದ ಬೀದಿನಾಯಿಗಳು

ಕಲಬುರಗಿ: ದಕ್ಷಿಣ ಕಾಶಿ ಎಂದು ಖ್ಯಾತಿ ಪಡೆದ ಸುಕ್ಷೇತ್ರ ಗಾಣಗಾಪುರದ ದ್ಯಾವಮ್ಮನ ಗುಡಿ ಹತ್ತಿರ ಬೀದಿಬದಿ ಮೃತಪಟ್ಟ ಅನಾಥೆ ವೃದ್ಧೆಯೊಬ್ಬರ ಮೃತ ದೇಹವನ್ನುಅಂತ್ಯಕ್ರಿಯೆ ಮಾಡದೆ ಅಲ್ಲೆ ಬಿಟ್ಟಿರುವ ಹಿನ್ನೆಲೆ, ಬೀದಿ ನಾಯಿಗಳ ಹಿಂಡೊಂದು ಮೃತ  ದೇಹವನ್ನು ಕಿತ್ತು ತಿಂದಿರುವುದು.. ಇಡೀ ನಾಗರೀಕ ಸಮಾಜವೇ ತಲೆತಗ್ಗಿಸೋ ಘಟನೆ ಬೆಳಕಿಗೆ ಬಂದಿದೆ. BIG NEWS : ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಮೊದಲ ಹಂತ ಈ ವರ್ಷವೇ ಪೂರ್ಣಗೊಳ್ಳಲಿದೆ: ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಮೃತ  ಪಟ್ಟ ವೃದ್ಧೆ … Continue reading BIGG NEWS : ಇಡೀ ನಾಗರೀಕ ಸಮಾಜವೇ ತಲೆತಗ್ಗಿಸೋ ಘಟನೆ : ಕಲಬುರಗಿಯಲ್ಲಿ ಅನಾಥೆಯ ಮೃತದೇಹ ಕಿತ್ತು ತಿಂದ ಬೀದಿನಾಯಿಗಳು