ಕಲಬುರ್ಗಿಯಲ್ಲಿ ಅಮಾನವೀಯ ಘಟನೆ: ಬಡ್ಡಿ ಹಣಕ್ಕಾಗಿ ವ್ಯಕ್ತಿಯ ಮೇಲೆ ಆಸಿಡ್ ಎರಚಿ ಕೀಚಕ ಕೃತ್ಯ

ಕಲಬುರ್ಗಿ: ಜಿಲ್ಲೆಯಲ್ಲಿ ಬಡ್ಡಿ ಹಣ ಕೊಡದ ಕಾರಣ, ವ್ಯಕ್ತಿಯೊಬ್ಬರ ಮೇಲೆ ಆಸಿಡ್ ಎರಚಿ ಅಮಾನವೀಯ ಕೃತ್ಯ ವೆಸಗಿರೋ ಘಟನೆ ನಡೆದಿದೆ. ಕಲಬುರ್ಗಿಯ ಖರ್ಗೆ ಪೆಟ್ರೋಲ್ ಬಂಕ್ ಬಳಿಯಲ್ಲಿ ಮೀನು ವ್ಯಾಪಾರಿಯಾಗಿದ್ದಂತ ಜುಬೇರ್ ಅಹ್ಮದ್ ಎಂಬುವರು ಅರ್ಷದ್, ಪರ್ವೇಜ್ ಎಂಬುವರಿದೆ 35 ಲಕ್ ಸಾಲವನ್ನು ಪಡೆದಿದ್ದರು. ಈ ಹಣಕ್ಕೆ ಬಡ್ಡಿ, ಚಕ್ರಹಡ್ಡಿ ಅಂತ 90 ಲಕ್ಷ ಕೊಡುವಂತೆ ಅರ್ಷದ್ ಗ್ಯಾಂಗ್ ಜುಬೇರ್ ಅಹ್ಮದ್ ಪೀಡಿಸುತ್ತಿತ್ತು. ಇತ್ತೀಚೆಗೆ ಜುಬೇರ್ ನನ್ನು ಕರೆಸಿಕೊಂಡಂತ ಇಮ್ರಾನ್ ಖಾನ್ ಎಂಬ ವ್ಯಕ್ತಿ, ಆತನನ್ನು ಕೂಡಿ … Continue reading ಕಲಬುರ್ಗಿಯಲ್ಲಿ ಅಮಾನವೀಯ ಘಟನೆ: ಬಡ್ಡಿ ಹಣಕ್ಕಾಗಿ ವ್ಯಕ್ತಿಯ ಮೇಲೆ ಆಸಿಡ್ ಎರಚಿ ಕೀಚಕ ಕೃತ್ಯ