ಕಲಬುರ್ಗಿ : ‘ಪ್ರೀತಿಯನ್ನು’ ನಿರಾಕರಿಸಿದಕ್ಕೆ ಘೋರ ಕೃತ್ಯ : ಅಪ್ರಾಪ್ತ ಬಾಲಕರಿಂದ 10ನೇ ತರಗತಿ ವಿದ್ಯಾರ್ಥಿನಿಗೆ ಚಾಕು ಇರಿತ

ಕಲಬುರಗಿ: ಪ್ರೀತಿಯನ್ನು ಒಪ್ಪದಿದ್ದಕ್ಕೆ ಸರ್ಕಾರಿ ಬಸ್‌ನಲ್ಲಿ ಶಾಲೆಗೆ ತೆರಳುತ್ತಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಗೆ ಬಸ್‌ನಿಂದ ಇಳಿಸಿ 9ನೇ ತರಗತಿ ವಿದ್ಯಾರ್ಥಿಗಳಿಬ್ಬರು ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿದು ತೀವ್ರ ಹಲ್ಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಬೆಳಮಗಿ ಹಾಗೂ ಅಟ್ಟೂರ್‌ಕ್ರಾಸ್ ಬಳಿ ಗುರುವಾರ ನಡೆದಿದೆ. BREAKING : ಮೈಸೂರಲ್ಲಿ ಸಾಲ ನೀಡಿದ ಸಂಘದಿಂದ ಕಿರುಕುಳ ಆರೋಪ : ಮನನೊಂದು ನೇಣಿಗೆ ಶರಣಾದ ಮಹಿಳೆ ಘಟನೆಗೆ ಕಾರಣರಾದ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. 9ನೇ ಕ್ಲಾಸ್ ಬಾಲಕ ತನ್ನೂರಿನ … Continue reading ಕಲಬುರ್ಗಿ : ‘ಪ್ರೀತಿಯನ್ನು’ ನಿರಾಕರಿಸಿದಕ್ಕೆ ಘೋರ ಕೃತ್ಯ : ಅಪ್ರಾಪ್ತ ಬಾಲಕರಿಂದ 10ನೇ ತರಗತಿ ವಿದ್ಯಾರ್ಥಿನಿಗೆ ಚಾಕು ಇರಿತ