ಐದು ವರ್ಷಗಳ ಬಳಿಕ ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭ | Kailash Manasarovar Yatra
ನವದೆಹಲಿ: ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಸ್ಥಗಿತಗೊಳಿಸಿದ ಐದು ವರ್ಷಗಳ ನಂತರ, ಈ ವರ್ಷದ ಜೂನ್ನಿಂದ ಭಾರತ ಮತ್ತೆ ಯಾತ್ರೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. ವಿದೇಶಾಂಗ ಸಚಿವಾಲಯವು ಶನಿವಾರ (ಏಪ್ರಿಲ್ 26, 2025) ಯಾತ್ರಿಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಜೂನ್ ಮತ್ತು ಆಗಸ್ಟ್ ನಡುವೆ ಯಾತ್ರೆ ನಡೆಯಲಿದೆ ಎಂದು ಘೋಷಿಸಿದ ವಿದೇಶಾಂಗ ಸಚಿವಾಲಯವು, ಸುಮಾರು 750 ಯಾತ್ರಿಕರಿಗೆ ಇದರಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದೆ. “ಈ ವರ್ಷ, 50 ಯಾತ್ರಿಗಳನ್ನು ಒಳಗೊಂಡ 5 ಬ್ಯಾಚ್ಗಳು ಮತ್ತು 50 ಯಾತ್ರಿಗಳನ್ನು ಒಳಗೊಂಡ … Continue reading ಐದು ವರ್ಷಗಳ ಬಳಿಕ ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭ | Kailash Manasarovar Yatra
Copy and paste this URL into your WordPress site to embed
Copy and paste this code into your site to embed