BIGG NEWS : ಕಬ್ಬನ್ ಉದ್ಯಾನ ‘ನಿಶ್ಯಬ್ದ ವಲಯ’ವೆಂದು ಘೋಷಣೆ : ಹಾರ್ನ್ ಮಾಡಿದ್ರೆ ಸವಾರರಿಗೆ ‘ ದುಬಾರಿ ದಂಡ ‘ | horn Ban

ಬೆಂಗಳೂರು : ʻಬೆಂಗಳೂರು ಹೃದಯ ಭಾಗದಲ್ಲಿರುವ ಕಬ್ಬನ್ ಉದ್ಯಾನʼವನನ್ನು ‘ನಿಶ್ಯಬ್ದ ವಲಯ’ವೆಂದು ಈ ಮೊದಲೇ ಘೋಷಿಸಲಾಗಿತ್ತು. ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ಅದನ್ನು ಈಗ ಉದ್ಯಾನದಲ್ಲಿ ಜಾರಿಗೆ ತರಲು ಮುಂದಾಗಿದೆ. Viral news : ಲೈಂಗಿಕ ಕಿರುಕುಳದಿಂದ ಪಾರಾಗಲು ಚಲಿಸುತ್ತಿದ್ದ ಆಟೋರಿಕ್ಷಾದಿಂದ ಜಿಗಿದ ಬಾಲಕಿ ವಿಡಿಯೋ| WATCH ‘ನಿಶ್ಯಬ್ದ ವಲಯ’ ಜಾರಿಯಾದ ನಂತರ ಕಬ್ಬನ್ ಉದ್ಯಾನದ ಆವರಣದಲ್ಲಿ ಸಂಚಾರಿಸುವಾಗ ವಾಹನಗಳ ಹಾರ್ನ್ ಹೊಡೆಯವುದು ನಿಷೇಧವಾಗಲಿದೆ. ಒಂದು ವೇಳೆ ಹಾರ್ನ್ ಹೊಡೆದವರು ಸವಾರರು ದಂಡ ತೆರಬೇಕಾಗುತ್ತದೆ. Viral news … Continue reading BIGG NEWS : ಕಬ್ಬನ್ ಉದ್ಯಾನ ‘ನಿಶ್ಯಬ್ದ ವಲಯ’ವೆಂದು ಘೋಷಣೆ : ಹಾರ್ನ್ ಮಾಡಿದ್ರೆ ಸವಾರರಿಗೆ ‘ ದುಬಾರಿ ದಂಡ ‘ | horn Ban