‘ಮಲ್ಲಿಕಾರ್ಜುನ ಖರ್ಗೆ ಕೈ, ಕಾಲು ಕಟ್ಟಿ ಹೈಕಮಾಂಡ್ ಕೆಲಸ ಮಾಡಿಸುತ್ತೆ’ : ಸಚಿವ ಡಾ.ಕೆ ಸುಧಾಕರ್

ಬೆಂಗಳೂರು : ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದು, ಈ ವಿಚಾರಕ್ಕೆ ಸಚಿವ ಡಾ.ಕೆ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಬೇಕಿದ್ದರೆ ನೋಡಿ ಖರ್ಗೆ ಕೈ, ಕಾಲು ಕಟ್ಟಿ ಹೈಕಮಾಂಡ್ ಕೆಲಸ ಮಾಡಿಸುತ್ತದೆ ಎಂದಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದು ಕನ್ನಡಿಗನಾಗಿ. ನಾನು ಸಂತೋಷಪಡುತ್ತೇನೆ. ಆದರೆ ಯಾವ ಸ್ಥಿತಿಯಲ್ಲಿ ಖರ್ಗೆಯವರನ್ನು ಆಯ್ಕೆ ಮಾಡಿದ್ದಾರೆ, ಯಾವ ಸನ್ನಿವೇಶದಲ್ಲಿ ಕೂರಿಸಿದ್ದಾರೆ? ಹೈಕಮಾಂಡ್ ಖರ್ಗೆ ಅವರ ಎರಡೂ ಕೈ ಕಾಲು ಕಟ್ಟಿ ಹಾಕಿ, ಕೆಲಸ ಮಾಡಿಸುತ್ತಾರೆ ಎಂದಿದ್ದಾರೆ. ಖರ್ಗೆ ಅಧ್ಯಕ್ಷ ಪಟ್ಟಕ್ಕೆ … Continue reading ‘ಮಲ್ಲಿಕಾರ್ಜುನ ಖರ್ಗೆ ಕೈ, ಕಾಲು ಕಟ್ಟಿ ಹೈಕಮಾಂಡ್ ಕೆಲಸ ಮಾಡಿಸುತ್ತೆ’ : ಸಚಿವ ಡಾ.ಕೆ ಸುಧಾಕರ್