BREAKING NEWS : ಜ್ಞಾನವ್ಯಾಪಿ ಮಸೀದಿ ಪ್ರಕರಣ : ನ.17 ಕ್ಕೆ ತೀರ್ಪು ಮುಂದೂಡಿದ ವಾರಣಾಸಿ ಕೋರ್ಟ್ |Gyanvapi mosque case

ನವದೆಹಲಿ : ಜ್ಞಾನವ್ಯಾಪಿ ಮಸೀದಿ ಆವರಣದಲ್ಲಿ ದೊರೆತ ಶಿವಲಿಂಗಕ್ಕೆ ಪೂಜೆ ಸಲ್ಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನವೆಂಬರ್ 17 ಕ್ಕೆ ವಾರಣಾಸಿಯ ತ್ವರಿತ ನ್ಯಾಯಾಲಯ ಮುಂದೂಡಿದೆ. ದೇಶಾದ್ಯಂತ ಭಾರೀ ಚರ್ಚೆಗೆ ಒಳಗಾಗಿದ್ದ ಜ್ಞಾನವ್ಯಾಪಿ ಮಸೀದಿ (Gyanvapi Masjid) ವಿವಾದದ ಕುರಿತ ಆದೇಶವನ್ನು ವಾರಾಣಸಿಯ ಸಿವಿಲ್ ಕೋರ್ಟ್ ಇಂದು ಪ್ರಕಟಿಸಬೇಕಾಗಿತ್ತು. ಆದರೆ, ತೀರ್ಪಿನ ಆದೇಶವನ್ನು ಕಾಯ್ದಿರಿಸಲಾಗಿದ್ದು, ನವೆಂಬರ್ 17 ಕ್ಕೆ ಮುಂದೂಡಿದೆ. ಸ್ವಯಂಭು ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರರ ಪ್ರಾರ್ಥನೆಯನ್ನು ತಕ್ಷಣವೇ ಪ್ರಾರಂಭಿಸಲು ಅನುಮತಿ ನೀಡುವುದು, ಇಡೀ ಜ್ಞಾನವಾಪಿ … Continue reading BREAKING NEWS : ಜ್ಞಾನವ್ಯಾಪಿ ಮಸೀದಿ ಪ್ರಕರಣ : ನ.17 ಕ್ಕೆ ತೀರ್ಪು ಮುಂದೂಡಿದ ವಾರಣಾಸಿ ಕೋರ್ಟ್ |Gyanvapi mosque case