ಜಮ್ಮು ಮತ್ತು ಕಾಶ್ಮೀರ: ನಿರ್ಮಾಣ ಹಂತದ ವಿದ್ಯುತ್‌ ಕೇಂದ್ರದಲ್ಲಿ ಭೂಕುಸಿತ, ನಾಲ್ವರು ಕಾರ್ಮಿಕರ ದುರ್ಮರಣ

ಕಿಶ್ತ್ವಾರ್ (ಜಮ್ಮು ಮತ್ತು ಕಾಶ್ಮೀರ): ನಿರ್ಮಾಣ ಹಂತದಲ್ಲಿರುವ ರಾಟಲ್ ಪವರ್ ಪ್ರಾಜೆಕ್ಟ್‌ನ ಸ್ಥಳದಲ್ಲಿ ಶನಿವಾರ ಸಂಭವಿಸಿದ ಭೂಕುಸಿತದಲ್ಲಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ಒಟ್ಟು ನಾಲ್ಕು ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಆರು ಮಂದಿ ಗಾಯಗೊಂಡವರನ್ನು ರಕ್ಷಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನ ಡೆಪ್ಯುಟಿ ಕಮಿಷನರ್ ದೇವಾಂಶ್ ಯಾದವ್ ಹೇಳಿದ್ದಾರೆ. “ನಿರ್ಮಾಣ ಹಂತದಲ್ಲಿರುವ ರಾಟಲ್ ಪವರ್ ಪ್ರಾಜೆಕ್ಟ್ ಸ್ಥಳದಲ್ಲಿ ಉಂಟಾದ ಭೂ ಕುಸಿತದಲ್ಲಿ ಮೊದಲು … Continue reading ಜಮ್ಮು ಮತ್ತು ಕಾಶ್ಮೀರ: ನಿರ್ಮಾಣ ಹಂತದ ವಿದ್ಯುತ್‌ ಕೇಂದ್ರದಲ್ಲಿ ಭೂಕುಸಿತ, ನಾಲ್ವರು ಕಾರ್ಮಿಕರ ದುರ್ಮರಣ