BREAKING NEWS: ಚಿಕ್ಕಮಗಳೂರಿನಲ್ಲಿ ತಲ್ಲಣ ಸೃಷ್ಠಿಸಿದ ‘ಜಿಹಾದ್ ಬರಹ’: ಬೆಚ್ಚಿಬಿದ್ದ ‘RSS ಮುಖಂಡ’

ಚಿಕ್ಕಮಗಳೂರು :  ಜಿಲ್ಲೆಯ ಕಡೂರಿನ  ಪಟ್ಟಣದಲ್ಲಿ ಆರ್‌ ಎಸ್‌ಎಸ್‌ ಮುಖಂಡ ಮನೆ ಮುಂದೆ ನಿಲ್ಲಿಸಿದ ನೀಲಿ ಕಲರ್‌ನ ಕಾರಿನ ಮೇಲೆ ಜಿಹಾದ್‌ ಬರಹ ಪತ್ತೆಯಾಗಿದ್ದು, ರಾಜ್ಯದಲ್ಲಿ ಮತ್ತೊಂದು ಆತಂಕಕ್ಕೆ ಕಾರಣವಾಗಿದೆ. ICC T20I Team Rankings ; ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದು, 2ನೇ ಸ್ಥಾನಕ್ಕೇರಿದ ‘ಟೀಂ ಇಂಡಿಯಾ’ ಆರ್‌ಎಸ್‌ಎಸ್‌ ಧರ್ಮ ಜಾಗರಣ  ಜಿಲ್ಲಾ ಸಹ ಸಂಯೋಜಕ ಶ್ರೀಧರ್‌  ಎಂಬವರಿಗೆ ಸೇರಿದ ಕಾರ್‌ ಆಗಿದ್ದು, ಕಾರಿನ ಮೇಲೆ ಅಲ್ಲಲ್ಲಿ KILL YOU ಜಿಹಾದ್‌ ಮತ್ತು ಅಶ್ಲೀಲ ಪದ … Continue reading BREAKING NEWS: ಚಿಕ್ಕಮಗಳೂರಿನಲ್ಲಿ ತಲ್ಲಣ ಸೃಷ್ಠಿಸಿದ ‘ಜಿಹಾದ್ ಬರಹ’: ಬೆಚ್ಚಿಬಿದ್ದ ‘RSS ಮುಖಂಡ’