BREAKING NEWS: ಜೆಡಿಎಸ್ ನ ಮತ್ತೊಂದು ವಿಕೆಟ್ ಪಥನ: ತೆನೆ ಇಳಿಸಿ ಕೈಹಿಡಿದ ಮಾಜಿ ಪರಿಷತ್ ಸದಸ್ಯ ಹೆಚ್.ಆರ್ ಶ್ರೀನಾಥ್
ಬೆಂಗಳೂರು: ಈಗಾಗಲೇ ಹಲವು ಜೆಡಿಎಸ್ ನಾಯಕರು ಪಕ್ಷ ಬಿಟ್ಟು ಹೊರ ನಡೆದು ಶಾಕ್ ನೀಡಿದ್ದರು. ಈ ಬೆನ್ನಲ್ಲೇ ಮತ್ತೊಂದು ಜೆಡಿಎಸ್ ವಿಕೆಟ್ ಪತನಗೊಂಡಿದೆ. ಇಂದು ಮಾಜಿ ಪರಿಷತ್ ಸದಸ್ಯ ಹೆಚ್ ಆರ್ ಶ್ರೀನಾಥ್ ಅವರು, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಹೌದು.. ಇಂದು ಮಾಜಿ ಪರಿಷತ್ ಸದಸ್ಯ ಹೆಚ್.ಆರ್ ಶ್ರೀನಾಥ್ ತೆನೆ ಇಳಿಸಿ ಕೈಹಿಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗೆ ಕೊಪ್ಪಳದ ಶ್ರೀನಾಥ್ ಸೇರ್ಪಡೆಯಾಗಿದ್ದಾರೆ. BIG NEWS: ಒಂದೇ ರೂಂನಲ್ಲಿ ನಟ ನರೇಶ್-ನಟಿ ಪವಿತ್ರಾ ಲೋಕೇಶ್: … Continue reading BREAKING NEWS: ಜೆಡಿಎಸ್ ನ ಮತ್ತೊಂದು ವಿಕೆಟ್ ಪಥನ: ತೆನೆ ಇಳಿಸಿ ಕೈಹಿಡಿದ ಮಾಜಿ ಪರಿಷತ್ ಸದಸ್ಯ ಹೆಚ್.ಆರ್ ಶ್ರೀನಾಥ್
Copy and paste this URL into your WordPress site to embed
Copy and paste this code into your site to embed