BIGG NEWS: 2023ರ ಚುನಾವಣೆಯಲ್ಲಿ JDS ಗೆಲ್ಲಿಸಬೇಕು; ಜೆಡಿಎಸ್‌ ಮುಳುಗುವ ಪಕ್ಷ ಎನ್ನುವರಿಗೆ ಉತ್ತರ ಕೊಡಬೇಕು; ಹೆಚ್.ಡಿ ದೇವೇಗೌಡ

ಬೆಂಗಳೂರು: 2023ರ ಬರುವ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಗೆಲ್ಲಿಸಬೇಕು. ಜೆಡಿಎಸ್‌ ಒಂದು ಮುಳುಗುವ ಪಕ್ಷ ಎನ್ನುವ ಅಪಪ್ರಚಾರಕ್ಕೆ ಹೇಗೆ ಉತ್ತರ ಕೊಡಬೇಕೆಂದು ನನಗೆ ಗೊತ್ತಿದೆ ಎಂದು ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡ ಹೇಳಿದ್ದಾರೆ. BIGG NEWS: ದಾವಣಗೆರೆಯಲ್ಲಿ ವ್ಯಾಪಕ ಮಳೆ; ಅಡಕೆ ತೋಟಗಳಿಗೆ ನೀರು ನುಗ್ಗಿ, ಜಲಾವೃತ   ನಗರದಲ್ಲಿ ಮಾತನಾಡಿದ ಅವರು, ಮೀಸಲಾತಿ ಬಗ್ಗೆ ಮಾತನಾಡುವ ಬಿಜೆಪಿ ಅಥವಾ ಕಾಂಗ್ರೆಸ್ ನಾಯಕರು ನನ್ನ ಮುಂದೆ ಬಂದು ನಿಲ್ಲಲಿ. ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ ಎಂದು ಘೋಷಿಸಿದರು. 2023ರವರೆಗೆ … Continue reading BIGG NEWS: 2023ರ ಚುನಾವಣೆಯಲ್ಲಿ JDS ಗೆಲ್ಲಿಸಬೇಕು; ಜೆಡಿಎಸ್‌ ಮುಳುಗುವ ಪಕ್ಷ ಎನ್ನುವರಿಗೆ ಉತ್ತರ ಕೊಡಬೇಕು; ಹೆಚ್.ಡಿ ದೇವೇಗೌಡ