BIG NEWS: ನ.1ರಂದು ‘ಜೆಡಿಎಸ್ ಪಂಚರತ್ನ ಯಾತ್ರೆ’ ಆರಂಭ: ಅ.8 ರಂದು ‘ಜನತಾ ಮಿತ್ರ’ ಸಮಾರೋಪ – HDK

ಬೆಂಗಳೂರು: ಕನ್ನಡಿಗರ ಪಾಲಿನ ಪುಣ್ಯದಿಂದ ಕರ್ನಾಟಕ ರಾಜ್ಯೋತ್ಸವದ ( Karnataka Rajyotsava ) ನವೆಂಬರ್ 1 ರಂದು ಜೆಡಿಎಸ್ ಮಹತ್ವಾಕಾಂಕ್ಷಿ ಕಾರ್ಯಕ್ರಮ ಪಂಚರತ್ನ ಯಾತ್ರೆಗೆ ( Pancharathna Yatra ) ಚಾಲನೆ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ( Farmer CM HD Kumaraswamy ) ಅವರು ಹೇಳಿದರು. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರು, ಪದಾಧಿಕಾರಿಗಳ ಸಭೆಯ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿ, ಪಂಚರತ್ನ ಯಾತ್ರೆ ನವೆಂಬರ್ 1 ರಂದು … Continue reading BIG NEWS: ನ.1ರಂದು ‘ಜೆಡಿಎಸ್ ಪಂಚರತ್ನ ಯಾತ್ರೆ’ ಆರಂಭ: ಅ.8 ರಂದು ‘ಜನತಾ ಮಿತ್ರ’ ಸಮಾರೋಪ – HDK