BREAKING NEWS: ನಾಳೆಯಿಂದ ಕೋಲಾರದ ಮುಳಬಾಗಿಲಿನಿಂದ JDS ‘ಪಂಚರತ್ನ ರಥಯಾತ್ರೆ’ ಆರಂಭ – HDK

ಬೆಂಗಳೂರು: ಕೆಲ ದಿನಗಳ ಹಿಂದೆ ಆರಂಭಗೊಳ್ಳಬೇಕಿದ್ದಂತ ಜೆಡಿಎಸ್ ಪಂಚರತ್ನ ಯಾತ್ರೆಯು ( JDS Pancharatna Rathayatra ) ಮಳೆಯಿಂದಾದ ಅಡ್ಡಿಯಿಂದಾಗಿ ಸ್ಥಗಿತಗೊಂಡಿತ್ತು. ಈಗ ನಾಳೆಯಿಂದ ಮತ್ತೆ ಜೆಡಿಎಸ್ ಪಕ್ಷದ ( JDS Party ) ಪಂಚರತ್ನ ಯಾತ್ರೆ ಮುಂದುವರೆಯಲಿದೆ. ‘ಮೈಸೂರು ಗುಂಬಜ್’ ಹೇಳಿಕೆ ವಿಚಾರಕ್ಕೆ ನಾನು ಬದ್ದ : ಸಂಸದ ಪ್ರತಾಪ್ ಸಿಂಹ |Prathap Simha ಈ ಕುರಿತಂತೆ ಟ್ವಿಟ್ಟರ್ ನಲ್ಲಿ ( Twitter ) ಮಾಹಿತಿ ಹಂಚಿಕೊಂಡಿರುವಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ( … Continue reading BREAKING NEWS: ನಾಳೆಯಿಂದ ಕೋಲಾರದ ಮುಳಬಾಗಿಲಿನಿಂದ JDS ‘ಪಂಚರತ್ನ ರಥಯಾತ್ರೆ’ ಆರಂಭ – HDK