‘ಹಿಂದಿ ದಿವಸ’ದ ವಿರುದ್ಧ ಸದನದಲ್ಲೂ ‘ಜೆಡಿಎಸ್ ಶಾಸಕ’ರ ಪ್ರತಿಭಟನೆ: ಕನ್ನಡ ಮೇಲೆ ಹಿಂದಿ ದಬ್ಬಾಳಿಕೆ ಸಹಿಸಲ್ಲವೆಂದ HDK

ಬೆಂಗಳೂರು: ಕೇಂದ್ರ ಸರಕಾರದ ( Union Government ) ರಾಜ್ಯದಲ್ಲಿ ಹಿಂದಿ ದಿವಸ್ ಆಚರಣೆ ( Hindi Diwas Celebration ) ಮಾಡುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರ ( JDS MLA ) ಆಕ್ರೋಶಕ್ಕೆ ಕಾರಣವಾಯಿತು. ಅಲ್ಲದೆ, ತಮ್ಮ ಪಕ್ಷದ ಶಾಸಕರ ಒತ್ತಾಯದ ಬಗ್ಗೆ ಮಾತನಾಡಿದ ಪಕ್ಷದ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ( Farmer CM HD Kumaraswamy ) ಅವರು, ಹಿಂದಿ ಹೆಸರಿನಲ್ಲಿ ಕನ್ನಡ ಭಾಷೆಯ ಮೇಲೆ ಆಗುತ್ತಿರುವ ದಬ್ಬಾಳಿಕೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. … Continue reading ‘ಹಿಂದಿ ದಿವಸ’ದ ವಿರುದ್ಧ ಸದನದಲ್ಲೂ ‘ಜೆಡಿಎಸ್ ಶಾಸಕ’ರ ಪ್ರತಿಭಟನೆ: ಕನ್ನಡ ಮೇಲೆ ಹಿಂದಿ ದಬ್ಬಾಳಿಕೆ ಸಹಿಸಲ್ಲವೆಂದ HDK