BIGG NEWS: ಸದನದಲ್ಲಿ NPS ಬಗ್ಗೆ ಧ್ವನಿಯೆತ್ತಿದ ಜೆಡಿಎಸ್‌ ಶಾಸಕ ಲಿಂಗೇಶ್‌; ರಾಜ್ಯದ ಜನರ ಶ್ರಮದಿಂದ ಬೊಕ್ಕಸಕ್ಕೆ ಹಣ ಬರುತ್ತದೆ; ಸಿಎಂ ಬೊಮ್ಮಾಯಿ ಉತ್ತರ

ಬೆಳಗಾವಿ: ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದೆ. ಈ ವೇಳೆ ಜೆಡಿಎಸ್‌ ಶಾಸಕ ಲಿಂಗೇಶ್‌ NPS ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಲಿಂಗೇಶ್‌ ಪ್ರಶ್ನೆಗೆ ಇತರರ ಸದಸ್ಯರು ಧ್ವನಿಗೂಡಿಸಿದ್ದಾರೆ. BIGG NEWS: ರಮೇಶ್ ಜಾರಕಿಹೊಳಿ& ಕೆ.ಎಸ್.ಈಶ್ವರಪ್ಪ ಅವರ ಸಂಪರ್ಕದಲ್ಲಿದ್ದೇನೆ; ಸಿಎಂ ಬೊಮ್ಮಾಯಿ   ರಾಜ್ಯಾದ್ಯಂತ ಪೆನ್ಶನ್ ಸ್ಕೀಮ್ ವಿಚಾರವಾಗಿ ಪ್ರತಿಭಟನೆ ನಡೆಯುತ್ತಿದೆ.NPS ಬೇಡ OPS ಜಾರಿಗೆ ತರುವಂತೆ ಅಹೋರಾತ್ರಿ ಪ್ರತಿಭಟನೆ ನಡೆಯುತ್ತಿದೆ.ಕಡಿಮೆ ಪೆನ್ಶನ್ ನೀಡಲಾಗ್ತಿದೆ‌.ಹಿಡಿಗಂಟು ನೀಡ್ತೀವಿ ಅಂತ ಹೇಳಿ ಜೂಜಿಗೆ ಬಿಟ್ಟಂತಾಗಿದೆ.ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವಂತೆ ಸದನದಲ್ಲಿ … Continue reading BIGG NEWS: ಸದನದಲ್ಲಿ NPS ಬಗ್ಗೆ ಧ್ವನಿಯೆತ್ತಿದ ಜೆಡಿಎಸ್‌ ಶಾಸಕ ಲಿಂಗೇಶ್‌; ರಾಜ್ಯದ ಜನರ ಶ್ರಮದಿಂದ ಬೊಕ್ಕಸಕ್ಕೆ ಹಣ ಬರುತ್ತದೆ; ಸಿಎಂ ಬೊಮ್ಮಾಯಿ ಉತ್ತರ