BIGG NEWS : ಚುನಾವಣೆ ಘೋಷಣೆಗೂ ಮುನ್ನವೇ ಮತದಾರರಿಗೆ ಹಣ ಹಂಚಿದ ‘ಜೆಡಿಎಸ್’..!

ತುಮಕೂರು : ಚುನಾವಣೆ ಘೋಷಣೆಗೂ ಮುನ್ನ ತುಮಕೂರಿನಲ್ಲಿ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ಗೋವಿಂದರಾಜು ಮತದಾರರಿಗೆ ಹಣ ಹಂಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತುಮಕೂರಿನ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ಗೋವಿಂದರಾಜು ತುಮಕೂರು ನಗರದಿಂದ ಬಸ್ ನಲ್ಲಿ ನೂರಾರು ಜನರನ್ನು ಕರೆದೊಯ್ದು ಮತದಾರರಿಗೆ ಹಣ ಹಂಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗೋವಿಂದರಾಜು ಜಯಪುರದಿಂದ ನೂರಾರು ಜನರನ್ನು ಬಸ್ ನಲ್ಲಿ ಕರೆದೊಯ್ದು ಮತದಾರರಿಗೆ ತಲಾ 500. 1000 ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. BIGG NEWS: … Continue reading BIGG NEWS : ಚುನಾವಣೆ ಘೋಷಣೆಗೂ ಮುನ್ನವೇ ಮತದಾರರಿಗೆ ಹಣ ಹಂಚಿದ ‘ಜೆಡಿಎಸ್’..!