BIG BREAKING NEWS: ರಾಜ್ಯದ ‘ದೇವಾಲಯ’ಗಳಲ್ಲಿ ಜಯಂತಿ, ಭಾವಚಿತ್ರ ಅಳವಡಿಕೆ, ಮುದ್ರಧಾರಣೆ ನಿಷೇಧ – ಧಾರ್ಮಿಕ ದತ್ತಿ ಇಲಾಖೆ ಆದೇಶ

ಬೆಂಗಳೂರು: ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ಅಡಿಯ ದೇವಾಲಯಗಳಲ್ಲಿ ( Karnataka Temples ) ಈ ಹಿಂದಿನಿಂದ ನಡೆಸಿಕೊಂಡು ಬರುತ್ತಿರುವಂತ ರೂಢಿ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋಗುವುದು. ಅದರ ಹೊರತಾಗಿ ಜಯಂತಿಗಳನ್ನು ಆಚರಿಸುವಂತಿಲ್ಲ, ಪೋಟೋಗಳನ್ನು ಅಳವಡಿಸುವಂತಿಲ್ಲ ಎಂಬುದಾಗಿ ಇಲಾಖೆ ಖಡಕ್ ಆದೇಶ ಹೊರಡಿಸಿದೆ. BREAKING NEWS : ‘ಮುರುಘಾ ಶ್ರೀ’ ಪೋಕ್ಸೋ ಕೇಸ್ : ಒಡನಾಡಿ ಸಂಸ್ಥೆಯ ನಾಲ್ವರು ಸಿಬ್ಬಂದಿ ಪೊಲೀಸ್ ವಶಕ್ಕೆ , ವಿಚಾರಣೆ ಈ ಸಂಬಂಧ ಸುತ್ತೋಲೆ ಹೊರಡಿಸಿರುವಂತ ಧಾರ್ಮಿಕ ದತ್ತಿ ಇಲಾಖೆ ( Department … Continue reading BIG BREAKING NEWS: ರಾಜ್ಯದ ‘ದೇವಾಲಯ’ಗಳಲ್ಲಿ ಜಯಂತಿ, ಭಾವಚಿತ್ರ ಅಳವಡಿಕೆ, ಮುದ್ರಧಾರಣೆ ನಿಷೇಧ – ಧಾರ್ಮಿಕ ದತ್ತಿ ಇಲಾಖೆ ಆದೇಶ