BIGG NEWS: ರಾಜ್ಯದ ‘ದೇವಾಲಯ’ಗಳಲ್ಲಿ ಜಯಂತಿ, ಭಾವಚಿತ್ರ ಅಳವಡಿಕೆ, ಮುದ್ರಧಾರಣೆ ನಿಷೇಧ – ಧಾರ್ಮಿಕ ದತ್ತಿ ಇಲಾಖೆ ಆದೇಶ

ಬೆಂಗಳೂರು: ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ಅಡಿಯ ದೇವಾಲಯಗಳಲ್ಲಿ ( Karnataka Temples ) ಈ ಹಿಂದಿನಿಂದ ನಡೆಸಿಕೊಂಡು ಬರುತ್ತಿರುವಂತ ರೂಢಿ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋಗುವುದು. ಅದರ ಹೊರತಾಗಿ ಜಯಂತಿಗಳನ್ನು ಆಚರಿಸುವಂತಿಲ್ಲ, ಪೋಟೋಗಳನ್ನು ಅಳವಡಿಸುವಂತಿಲ್ಲ ಎಂಬುದಾಗಿ ಇಲಾಖೆ ಖಡಕ್ ಆದೇಶ ಹೊರಡಿಸಿದೆ. ಈ ಸಂಬಂಧ ಸುತ್ತೋಲೆ ಹೊರಡಿಸಿರುವಂತ ಧಾರ್ಮಿಕ ದತ್ತಿ ಇಲಾಖೆ ( Department of Religious Endowments ) ಆಯುಕ್ತರು, ಇತ್ತೀಚಿನ ದಿನಗಳಲ್ಲಿ ದೇವಾಲಯಗಳಲ್ಲಿ ನಡೆದು ಬಂದಿರುವ ಪದ್ದತಿಗಳನ್ನ ಬಿಟ್ಟು, ಅದಕ್ಕೆ ವಿರುದ್ಧವಾದಂತ ಧಾರ್ಮಿಕ ಆಚರಣೆಗಳನ್ನು … Continue reading BIGG NEWS: ರಾಜ್ಯದ ‘ದೇವಾಲಯ’ಗಳಲ್ಲಿ ಜಯಂತಿ, ಭಾವಚಿತ್ರ ಅಳವಡಿಕೆ, ಮುದ್ರಧಾರಣೆ ನಿಷೇಧ – ಧಾರ್ಮಿಕ ದತ್ತಿ ಇಲಾಖೆ ಆದೇಶ