ಕೆಎನ್ ಎನ್ ನ್ಯೂಸ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತ ಹೆಚ್ಚಳವಾಗುತ್ತಿದೆ. ಈ ಬೆಳವಣಿಗೆಯಿಂದ ವೈದ್ಯಲೋಕವೇ ಅಚ್ಚರಿಯಲ್ಲಿದೆ. ವೈದ್ಯರಿಗೆ ಸವಾಲಾದ ಹೃದಯಾಘಾತಕ್ಕೆ ಕಾರಣಗಳನ್ನು ಪತ್ತೆಹಚ್ಚಲು ರಾಜ್ಯದ ಪ್ರಮುಖ ಆಸ್ಪತ್ರೆಯೊಂದು ಮುಂದಾಗಿದೆ. BIGG NEWS: “ನಮ್ಮ ಮೆಟ್ರೋ” ಪ್ರಯಾಣಿಕರಿಗೆ ಗುಡ್ ನ್ಯೂಸ್ : ನಿಲ್ದಾಣದ ಒಳಗೆ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಪ್ಲ್ಯಾನ್ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಹೃದ್ರೋಗಕ್ಕೆ ಬಲಿಯಾಗುತ್ತಿರುವ ಕಾರಣವನ್ನು ಪತ್ತೆಹಚ್ಚಲು ಪ್ರತಿಷ್ಠಿತ ಜಯದೇವ ಆಸ್ಪತ್ರೆ ಮುಂದಾಗುತ್ತಿದೆ. ಜಯದೇವ ಹೃದ್ರೋಗ ಆಸ್ಪತ್ರೆ ಒಂದರಲ್ಲೇ ಕಳೆದ … Continue reading HEALTH TIPS: ಇತ್ತಿಚೆಗೆ ಯವಕರಲ್ಲಿ ಹೆಚ್ಚವಾಗುತ್ತಿದೆ ʼಹಾರ್ಟ್ ಅಟ್ಯಾಕ್ʼ : ಹೃದಯಾಘಾತಕ್ಕೆ ಕಾರಣ ಪತ್ತೆಹಚ್ಚಲಿದೆ ಜಯದೇವ ಆಸ್ಪತ್ರೆ
Copy and paste this URL into your WordPress site to embed
Copy and paste this code into your site to embed