BREAKING NEWS: ಜು.28ಕ್ಕೆ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮ; ಪ್ರಧಾನಿ ಮೋದಿ ಬದಲು ಜೆ.ಪಿ.ನಡ್ಡಾ ಆಗಮನ-ಸಿಎಂ ಬೊಮ್ಮಾಯಿ

ಬೆಂಗಳೂರು: ಸರ್ಕಾರದ ಮೂರು ವರ್ಷ ಪೂರೈಸಿದ ಆಡಳಿತ ಬಗ್ಗೆ ಜನರಿಗೆ ತಿಳಿಸುವ ಸಲುವಾಗಿ ಬಿಜೆಪಿ ಜನೋತ್ಸವ ಕಾರ್ಯಕ್ರಮ ಬೆಂಗಳೂರು ಗ್ರಾಮಾಂತರ ದೊಡಬಳ್ಳಾಪರದಲ್ಲಿ ಏರ್ಪಡಿಸಿದೆ. ಇದೇ ತಿಂಗಳು 28ರಂದು ಕಾರ್ಯಕ್ರಮ ನಡೆಯಲಿದೆ. BREAKING NEWS: ಕೇರಳದ ವೈದ್ಯಕೀಯ ಕಾಲೇಜಿನಲ್ಲಿ ಕಪ್ಪುಹಣ ಹಗರಣ: ಸಿಎಸ್ಐ ಕಚೇರಿಗಳ ಮೇಲೆ ED ದಾಳಿ   ಈಗಾಗಲೇ ಕಾರ್ಯಕ್ರಮಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದೆ. ಸದ್ಯ ಕಾರ್ಯಕ್ರಮ ಕುರಿತು ಬಿಜೆಪಿ ನಾಯಕರು ಸಭೆ ನಡೆಸಿ, ಚರ್ಚೆಗಳನ್ನ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಬರುತ್ತಾರೆ ಎಂದು … Continue reading BREAKING NEWS: ಜು.28ಕ್ಕೆ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮ; ಪ್ರಧಾನಿ ಮೋದಿ ಬದಲು ಜೆ.ಪಿ.ನಡ್ಡಾ ಆಗಮನ-ಸಿಎಂ ಬೊಮ್ಮಾಯಿ