ಇಂದು RR ನಗರದಲ್ಲಿ ಡಿಸಿಎಂ ಡಿಕೆಯಿಂದ ‘ಜನಸ್ಪಂದನ’ ಕಾರ್ಯಕ್ರಮ : ಬಿಜೆಪಿ ಶಾಸಕ ಮುನಿರತ್ನ ಭಾಗಿ

ಬೆಂಗಳೂರು : ಬೆಂಗಳೂರಿನಲ್ಲಿ ಇಂದು ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದ್ದು, ಬೆಂಗಳೂರಿನ ಆರ್ ಆರ್ ನಗರದ ವಿವಿಜ್ಞಾನಭಾರತಿ ಮೈದಾನದಲ್ಲಿ ಈ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ. ಒಂದು ಜನಸ್ಪಂದನಾ ಕಾರ್ಯಕ್ರಮದಲ್ಲಿ ಆರ್ ಆರ್ ನಗರ ಕ್ಷೇತ್ರದ ಬಿಜೆಪಿಯ ಶಾಸಕರಾದ ಮುನಿರತ್ನ ಅವರು ಕೂಡ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಾರ್ಯಕ್ರಮದಲ್ಲಿ ಆರ್ ಆರ್ ನಗರ ಕ್ಷೇತ್ರದ ಜನರ ಸಮಸ್ಯೆಗಳನ್ನು ಹಾಗೂ ಸಹವಾಲನ್ನು ಡಿಸೆಂಬ್ಕೆ ಶಿವಕುಮಾರ್ ಸ್ವೀಕರಿಸಿ ಸ್ಥಳದಲ್ಲಿ ಪರಿಹಾರ ನೀಡಲಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ … Continue reading ಇಂದು RR ನಗರದಲ್ಲಿ ಡಿಸಿಎಂ ಡಿಕೆಯಿಂದ ‘ಜನಸ್ಪಂದನ’ ಕಾರ್ಯಕ್ರಮ : ಬಿಜೆಪಿ ಶಾಸಕ ಮುನಿರತ್ನ ಭಾಗಿ