BIG NEWS: ಇಂದು ನಡೆಯಬೇಕಿದ್ದ ಚಿತ್ತಾಪುರ, ಅಳಂದದ ‘ಜನಸಂಕಲ್ಪ ಯಾತ್ರೆ’ ಮುಂದೂಡಿಕೆ – ಎನ್.ರವಿಕುಮಾರ್

ಬೆಂಗಳೂರು: ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ ಅವರ ಅಕಾಲಿಕ ನಿಧನವು ಪಕ್ಷಕ್ಕೆ ಆಘಾತ ನೀಡಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ( MLC N Ravikumar ) ಅವರು ಬೇಸರ ವ್ಯಕ್ತಪಡಿಸಿದ್ದಾರೆ. BIG NEWS : 36 ಬ್ರಾಡ್‌ಬ್ಯಾಂಡ್ ಉಪಗ್ರಹಗಳ ಯಶಸ್ವಿ ಉಡಾವಣೆಗಾಗಿ ʻಇಸ್ರೋʼವನ್ನು ಅಭಿನಂದಿಸಿದ ಪ್ರಧಾನಿ ಮೋದಿ | PM Modi Congratulates ISRO ಇಂದು ಚಿತ್ತಾಪುರ ಮತ್ತು ಅಳಂದಗಳಲ್ಲಿ ನಡೆಸಲುದ್ದೇಶಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ … Continue reading BIG NEWS: ಇಂದು ನಡೆಯಬೇಕಿದ್ದ ಚಿತ್ತಾಪುರ, ಅಳಂದದ ‘ಜನಸಂಕಲ್ಪ ಯಾತ್ರೆ’ ಮುಂದೂಡಿಕೆ – ಎನ್.ರವಿಕುಮಾರ್