ಸಚಿವ ಶ್ರೀರಾಮುಲು ಮನೆಯಲ್ಲಿ ಗಣಿಧಣಿ ‘ಜನಾರ್ಧನ ರೆಡ್ಡಿ’ ಪ್ರತ್ಯಕ್ಷ..!

ಗದಗ : ಸಚಿವ ಶ್ರೀರಾಮುಲು ಮನೆಯಲ್ಲಿ ಗಣಿಧಣಿ ‘ಜನಾರ್ಧನ ರೆಡ್ಡಿ’ ಭೇಟಿ ನೀಡಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ. ಗದಗದ ಹೊಸ ಬಸ್ ನಿಲ್ದಾಣದ ಬಳಿಯಿರುವ ಸಚಿವ ಶ್ರೀರಾಮುಲು ಮನೆಗೆ ಜನಾರ್ಧನ ರೆಡ್ಡಿ’ ಭೇಟಿ ನೀಡಿದ್ದು, ನಂತರ ಸಮೀಪದ ಭೀಷ್ಮ ಕೆರೆ ವೀಕ್ಷಣೆ ಮಾಡಿದ್ದಾರೆ. ನಂತರ ಪ್ರವಾಸೋದ್ಯಮ ಸಚಿವರಾಗಿದ್ದಾಗ ರೆಡ್ಡಿ ಪ್ರತಿಷ್ಟಾಪಿಸಿದ್ದ ಬಸವೇಶ್ವರ ಮೂರ್ತಿಯನ್ನು ವೀಕ್ಷಿಸಿ ಅಲ್ಲಿ ಫೋಟೋಶೂಟ್ ನಡೆಸಿದ್ದಾರೆ. ಜನಾರ್ಧನ ರೆಡ್ಡಿ ಪ್ರವಾಸೋದ್ಯಮ ಸಚಿವರಾಗಿದ್ದಾಗ ತೋಂಟದಾರ್ಯರ್ಶೀಗಳ ಮನವಿ ಮೇರೆಗೆ ಬಸವೇಶ್ವರ ಮೂರ್ತಿಯನ್ನು ಪ್ರತಿಷ್ಟಾಪಿಸಿದ್ದರು. ಇಂದು ರೆಡ್ಡಿ ಆ … Continue reading ಸಚಿವ ಶ್ರೀರಾಮುಲು ಮನೆಯಲ್ಲಿ ಗಣಿಧಣಿ ‘ಜನಾರ್ಧನ ರೆಡ್ಡಿ’ ಪ್ರತ್ಯಕ್ಷ..!