ಜಮ್ಮು :  ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸೈನಿಕರು ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ.

BIGG NEWS : `ಸಿದ್ದರಾಮೋತ್ಸವ’ ಬಳಿಕ ಕಾಂಗ್ರೆಸ್ ನೆಲಸಮವಾಗಲಿದೆ : ಬಿಜೆಪಿ ವ್ಯಂಗ್ಯ

ಪೂಂಚ್ ಜಿಲ್ಲೆಯ ಸುರನ್ಕೋಟ್ ಪ್ರದೇಶದ ಸೇನಾ ಶಿಬಿರದ ಒಳಗೆ ಈ ಘಟನೆ ನಡೆದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಗೋಲಿಬಾರ್ ಘಟನೆಯ ಹಿಂದಿನ ಕಾರಣಗಳನ್ನು ಪತ್ತೆಹಚ್ಚಲಾಗುತ್ತಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

BIGG NEWS : `ಸಿದ್ದರಾಮೋತ್ಸವ’ ಬಳಿಕ ಕಾಂಗ್ರೆಸ್ ನೆಲಸಮವಾಗಲಿದೆ : ಬಿಜೆಪಿ ವ್ಯಂಗ್ಯ

Share.
Exit mobile version