ಬೆಂಗಳೂರು : ಚಾಮರಾಜಪೇಟೆ ಕ್ಷೇತ್ರದಲ್ಲಿ ಯಾರೇ ಎದುರಾಳಿಯಾದರೂ ನಾನು ಗೆಲ್ಲೋದು ಫಿಕ್ಸ್ , ಅನುಮಾನವೇ ಇಲ್ಲ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಹೇಳಿದರು.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಜಮೀರ್ ಯಾರೇ ಎದುರಾಳಿಯಾದರೂ ನಾನು ಗೆಲ್ಲೋದು ಫಿಕ್ಸ್ , ಅನುಮಾನವೇ ಇಲ್ಲ, ಪ್ರತಿ ಚುನಾವಣೆಯಲ್ಲಿ ತಾನು ಪಡೆಯುವ ಮತಗಳ ಸಂಖ್ಯೆ ಹೆಚ್ಚಾಗುತ್ತಿದೆ, ಎದುರಾಳಿಗಳು ಪಡೆಯುವ ವೋಟುಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಜಮೀರ್ ಹೇಳಿದರು.

2018ರಲ್ಲಿ ತನ್ನನ್ನು ಸೋಲಿಸಲೇಬೇಕೆಂದು ಎಚ್ ಡಿ ದೇವೇಗೌಡರು ಪಟ್ಟು ಹಿಡಿದಿದ್ದರು. ಆದರೆ ಅತಿ ಹೆಚ್ಚು ಮತಗಳಿಂದ ನಾನು ಗೆದ್ದೆ ಎಂದು ಹೇಳಿದರು.

BJP Karnataka: ‘ಗೋ ಹತ್ಯೆ’ಯಾದರೂ ‘ಬೀಫ್ ಮಾರ್ಕೆಟ್’ ನಿಲ್ಲಬಾರದೆಂದ ಹರಿಕಾರ‌ ‘ಸಿದ್ಧರಾಮಯ್ಯ’ – ಟ್ವಿಟ್ ನಲ್ಲಿ ಬಿಜೆಪಿ ವಾಗ್ಧಾಳಿ

ವಾಹನ ಸವಾರರಿಗೆ ಗುಡ್ ನ್ಯೂಸ್ ; ಈಗ ಆರ್ ಸಿ, ಲೈಸೆನ್ಸ್ ಬೇಡ, ಇದೊಂದೇ ಸಾಕು.!

Share.
Exit mobile version