ಕಾಡಿನಿಂದ ನಾಡಿಗೆ ಬಂದ ‘ಜಾಂಬವಂತ’ : ಶಿವಮೊಗ್ಗದಲ್ಲಿ ವ್ಯಕ್ತಿಯ ಮೇಲೆ ಕರಡಿ ದಾಳಿ, ಪ್ರಾಣಾಪಾಯದಿಂದ ಪಾರು

ಶಿವಮೊಗ್ಗ : ಕಾಡಿನಿಂದ ನಾಡಿಗೆ ಕರಡಿಯೊಂದು ಆಗಮಿಸಿದ್ದು, ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯ ಡಿವಿಜಿ ಪಾರ್ಕ್ ಮುಂಭಾಗ ಕಾಣಿಸಿಕೊಂಡ ಕರಡಿಯನ್ನು ನಾಯಿಗಳು ಓಡಿಸಿಕೊಂಡು ಬಂದಿದ್ದರಿಂದ ಕರಡಿ ಆತಂಕಗೊಂಡಿತ್ತು. ಆಸ್ಪತ್ರೆಯ ಸೇವೆಗಳಿಗೆ ‘ಏಕರೂಪ’ ದರ ನಿಗದಿ ಮಾಡದೆ ಹೋದಲ್ಲಿ ಸೂಕ್ತ ಕ್ರಮ : ಕೇಂದ್ರಕ್ಕೆ ‘ಸುಪ್ರೀಂ’ ಎಚ್ಚರಿಕೆ ನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಈ ವೇಳೆ ಅಲ್ಲಿಯೇ ಪಾರ್ಕ್ ನಲ್ಲಿ ವಾಯುವಿಹಾರ ಮಾಡುತ್ತಿದ್ದ ತುಕಾರಾಂ ಶೆಟ್ಟಿ ಎಂಬವರ ಮೇಲೆ ಕರಡಿ ದಾಳಿ ನಡೆಸಿ, ಅವರ ಹೊಟ್ಟೆ ಭಾಗಕ್ಕೆ ಪರಚಿದೆ. ಅದೃಷ್ಟವಶಾತ್, … Continue reading ಕಾಡಿನಿಂದ ನಾಡಿಗೆ ಬಂದ ‘ಜಾಂಬವಂತ’ : ಶಿವಮೊಗ್ಗದಲ್ಲಿ ವ್ಯಕ್ತಿಯ ಮೇಲೆ ಕರಡಿ ದಾಳಿ, ಪ್ರಾಣಾಪಾಯದಿಂದ ಪಾರು