ಜೈಲಿನಲ್ಲಿರುವ ಕೊಲೆ ಪ್ರಕರಣದ ಆರೋಪಿ ʻಪಂಚಾಯತ್ ಅಧ್ಯಕ್ಷʼರಾಗಿ ಆಯ್ಕೆ… ಎಲ್ಲಿ ಗೊತ್ತಾ?

ದಾಮೋಹ್ (ಮಧ್ಯಪ್ರದೇಶ): ಜೈಲಿನಲ್ಲಿರುವ ಕೊಲೆ ಪ್ರಕರಣದ ಆರೋಪಿಯೊಬ್ಬರು ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಜನಪದ ಪಂಚಾಯತ್ ಅಧ್ಯಕ್ಷರಾಗಿ ಬುಧವಾರ ಆಯ್ಕೆಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿರುವ ಇಂದ್ರಪಾಲ್ ಪಟೇಲ್ ಅವರು ಈ ಹಿಂದೆ ಜನಪದ ಪಂಚಾಯತ್ ಸದಸ್ಯರಾಗಿ ಚುನಾವಣೆಯಲ್ಲಿ ಗೆದ್ದಿದ್ದರು. ಇದೀಗ ಜನಪದ ಪಂಚಾಯತ್ ಅಧ್ಯಕ್ಷರಾಗಿ ಬುಧವಾರ ಆಯ್ಕೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಮತ್ತು ಚುನಾವಣಾ ಅಧಿಕಾರಿ ಅಭಿಷೇಕ್ ಠಾಕೂರ್ ಮಾತನಾಡಿ, 17 ಸದಸ್ಯ ಬಲದ ಹಟ್ಟಾ ಜನಪದ ಪಂಚಾಯತ್‌ನಲ್ಲಿ 16 ಮತಗಳಲ್ಲಿ 11 … Continue reading ಜೈಲಿನಲ್ಲಿರುವ ಕೊಲೆ ಪ್ರಕರಣದ ಆರೋಪಿ ʻಪಂಚಾಯತ್ ಅಧ್ಯಕ್ಷʼರಾಗಿ ಆಯ್ಕೆ… ಎಲ್ಲಿ ಗೊತ್ತಾ?