Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Facebook Twitter Instagram
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    • STATE
    • KARNATAKA
    • INDIA
    • WORLD
    • SPORTS
      • CRICKET
      • OTHER SPORTS
    • FILM
      • SANDALWOOD
      • BOLLYWOOD
      • OTHER FILM
    • LIFE STYLE
      • BEAUTY TIPS
    • BUSINESS
    • JOBS
    • CORONA VIRUS
    • AUTOMOBILE
      • BIKE-REVIEWS
      • CAR-REVIEWS
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Home » ಕನ್ನಡ ಹಾಡಿನಲ್ಲಿ ಹಿಂದಿಮಯ : ಕನ್ನಡ ಎನ್ನುವ ನಟ ಜಗ್ಗೇಶ್ ಅವರೇ ಏನಿದು..?
    FILM

    ಕನ್ನಡ ಹಾಡಿನಲ್ಲಿ ಹಿಂದಿಮಯ : ಕನ್ನಡ ಎನ್ನುವ ನಟ ಜಗ್ಗೇಶ್ ಅವರೇ ಏನಿದು..?

    Kannada NewsBy Kannada NewsJanuary 24, 9:41 pm

    ಸಿನಿಮಾ ಡೆಸ್ಕ್ : ಕರ್ನಾಟಕದಲ್ಲಿ ಹಿಂದಿ ವಿಚಾರ ಆಗಾಗ ಸದ್ದು ಮಾಡ್ತಾನೆ ಇರುತ್ತೆ. ಇಷ್ಟು ದಿನ ಹಿಂದಿ ಹೇರಿಕೆಗೆ ಹೊರಟಿದ್ದ ಕೇಂದ್ರ ಸರ್ಕಾರದ ವಿರುದ್ಧ ಜನರು ಹೋರಾಡಿದ್ದಾಯಿತು. ಇದೀಗ ಸಿನಿಮಾವೊಂದು ಹಿಂದಿಮಯವಾಗಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

    ಅದರಲ್ಲೂ ಜಗ್ಗೇಶ್ ಅವರ ಸಿನಿಮಾದಲ್ಲಿ ಇಂತ ಅಚಾತುರ್ಯ ನಡೆದಿರೋದು ಶಾಕಿಂಗ್ ವಿಚಾರ. ಯಾಕಂದ್ರೆ ನಟ ಜಗ್ಗೇಶ್ ಅವರು ಯಾವಾಗಲೂ ಕನ್ನಡ ಪರವಾಗಿ ಧ್ವನಿ ಎತ್ತುವವರು. ಕನ್ನಡ ಉಳಿವಿಗಾಗಿ ಸದಾ ಮುಂದು. ಅವರ ಸೋಶಿಯಲ್ ಮೀಡಿಯಾದಲ್ಲೂ ಕನ್ನಡವೇ ರಾರಾಜಿಸುತ್ತಿರುತ್ತೆ. ಆದ್ರೆ ಇದೀಗ ಅವರದ್ದೇ ಸಿನಿಮಾದಲ್ಲಿ ಇಂಥ ಯಡವಟ್ಟಾಗಿದೆ.

    ತೋತಾಪುರಿ ಸಿನಿಮಾ ಬಗ್ಗೆ ನೀವೆಲ್ಲಾ ಈಗಾಗಲೇ ಸಾಕಷ್ಟು ವಿಚಾರ ತಿಳಿದುಕೊಂಡಿದ್ದೀರಾ. ತೋತಾಪುರಿ ಫುಲ್ ಮನರಂಜನೆ ನೀಡುವ ಸಿನಿಮಾ. ಆ ಸಿನಿಮಾ ನೋಡೋದಕ್ಕಾಗಿಯೇ ಸಾಕಷ್ಟು ಸಿನಿಪ್ರೇಮಿಗಳು ವೈಟಿಂಗ್ ನಲ್ಲಿದ್ದಾರೆ. ನೀರ್ ದೋಸೆ ಸಿನಿಮಾದ ಕಾಂಬೀನೇಷನ್ ಕೂಡ ಅಂತದ್ದೊಂದು ಕಾತುರಕ್ಕೆ ಕಾರಣವಾಗಿದೆ. ಆದ್ರೆ ಸಿನಿಪ್ರೇಮಿಗಳಿಗೆ ಇಷ್ಟೆಲ್ಲಾ ಖುಷಿ ಕೊಡಲು ಸಿದ್ಧವಾದ ಸಿನಿಮಾದಿಂದ ಪ್ರಮಾದವೊಂದು ನಡೆದಿದೆ. ಅದು ಪ್ರಮಾದವೋ, ಇಲ್ಲ ಯಡವಟ್ಟೋ ತಿಳಿಯದು. ಆದ್ರೆ ಕನ್ನಡ ಪ್ರೇಮಿಗಳನ್ನು ಮಾತ್ರ ಕೆಣಕಿದೆ.

    ಕಾಮಿಡಿ ಜಾನರ್ ನ ಸಿನಿಮಾ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾವಾಗಿ ಹೊರಹೊಮ್ಮಿದೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೀಗ ಸಣ್ಣ ಝಲಕ್ ಎಂಬಂತೆ ಆಡಿಯೋ ಟೀಸರ್ ರಿಲೀಸ್ ಆಗಿದೆ. ಇದು ಕನ್ನಡ ಸಾಹಿತ್ಯವಿರುವ ಹಾಡಿನಲ್ಲಿ ಬರೀ ಹಿಂದಿಯಿದೆ. ಇದಕ್ಕೆ ಕನ್ನಡಿಗರು ಕೆರಳಿ ಕೆಂಡವಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಓಕೆ ಆದ್ರೆ ಹಿಂದಿ ಹೇರಿಕೆ ಯಾಕೆ.. ಕನ್ನಡ, ನಾಡು-ನುಡಿ ಸಂಸ್ಕೃತಿ ಎಂದು ಹೇಳಿಕೊಳ್ಳುವ ಜಗ್ಗೇಶ್ ನಟನೆಯ ಸಿನಿಮಾದಲ್ಲೇ ಹೀಗಾದರೆ ಹೇಗೆ..? ಎಂದು ಪ್ರಶ್ನಿಸುತ್ತಿದ್ದಾರೆ.


    best web service company
    Share. Facebook Twitter LinkedIn WhatsApp Email

    Related Posts

    ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆಯಿಂದ ಎಚ್ಚರಿಕೆ

    May 23, 7:15 am

    ದಲಿತ ಸ್ವಾಮೀಜಿಗೆ ಊಟ ಉಣಿಸಿ, ವಾಪಸ್‌ ಅದೇ ಅನ್ನ ತಿಂದ ಕಾಂಗ್ರೆಸ್ ಶಾಸಕ ಜಮೀರ್!… Video Viral

    May 23, 6:16 am

    Watch Video: ಇದು ಸಹೋದರತ್ವ- ಬಂಧುತ್ವ ಅಂತ ‘ಶಾಸಕ ಜಮೀರ್ ಅಹ್ಮದ್’ ಮಾಡಿದ್ದೇನು ಗೊತ್ತಾ.? ಈ ವೀಡಿಯೋ ನೋಡಿ.!

    May 22, 5:32 pm
    Recent News

    Big News:‌ ಇಂದಿನಿಂದ ಕ್ವಾಡ್‌ ಶೃಂಗ ಸಭೆ: ಜಪಾನ್‌ ತಲುಪಿದ ಪ್ರಧಾನಿ ಮೋದಿ

    May 23, 7:43 am

    ಪಿಂಚಣಿದಾರರೇ ಗಮನಿಸಿ!: ಮೇ 25ರೊಳಗೆ ಈ ಕೆಲಸ ಪೂರ್ಣಗೊಳಿಸುವಂತೆ ರಕ್ಷಣಾ ಸಚಿವಾಲಯದಿಂದ ಸೂಚನೆ!

    May 23, 7:23 am

    ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆಯಿಂದ ಎಚ್ಚರಿಕೆ

    May 23, 7:15 am

    ಟೋಕಿಯೊದಲ್ಲಿ ಪ್ರಧಾನಿ ಮೋದಿ: ‘ಭಾರತ್ ಮಾತಾ ಕಿ ಜೈ’ ಘೋಷಣೆಯೊಂದಿಗೆ ನಮೋಗೆ ಅದ್ಧೂರಿ ಸ್ವಾಗತ!… Video

    May 23, 6:58 am
    State News
    KARNATAKA

    ದಲಿತ ಸ್ವಾಮೀಜಿಗೆ ಊಟ ಉಣಿಸಿ, ವಾಪಸ್‌ ಅದೇ ಅನ್ನ ತಿಂದ ಕಾಂಗ್ರೆಸ್ ಶಾಸಕ ಜಮೀರ್!… Video Viral

    By kannadanewsnowMay 23, 6:16 am0

    ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್(Zameer Ahmed Khan) ಅವರ ವಿಲಕ್ಷಣ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ…

    Watch Video: ಇದು ಸಹೋದರತ್ವ- ಬಂಧುತ್ವ ಅಂತ ‘ಶಾಸಕ ಜಮೀರ್ ಅಹ್ಮದ್’ ಮಾಡಿದ್ದೇನು ಗೊತ್ತಾ.? ಈ ವೀಡಿಯೋ ನೋಡಿ.!

    May 22, 5:32 pm

    ಜಾತಿ, ಧರ್ಮಗಳಿಗೆ ಮಿಗಿಲಾದದ್ದು ಮಾನವೀಯತೆ – ಶಾಸಕ ಜಮೀರ್ ಅಹ್ಮದ್ ಖಾನ್

    May 22, 4:38 pm

    ತಾಳಿ ಕಟ್ಟುವಾಗಲೇ ವಧು ಕುಸಿದು ಬಿದ್ದು ಹೈಡ್ರಾಮ: ಆಸ್ಪತ್ರೆಗೆ ಕರೆದೊಯ್ಯೋಕೆ ಹೋದ್ರೇ.. ಹೇಳಿದ್ದೇನ್ ಗೊತ್ತಾ.?

    May 22, 4:17 pm

    kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

    Quick Links
    • State
    • Karnataka
    • India
    • World
    • Sports
    • Film
    • Lifestyle
    • Business
    • Jobs
    • Corona Virus
    • Automobile
    contact us

    kannadanewsnow@gmail.com

    FOLLOW US

    breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

    • Home
    • Lifestyle
    • Buy Now
    Copyright © 2022 | All Right Reserved | kannadanewsnow.com
    Digital Partner Blueline Computers

    Type above and press Enter to search. Press Esc to cancel.