BREAKING NEWS: ಮಾಜಿ ಸಚಿವ ಜಬ್ಬಾರ್‌ ಖಾನ್‌ ಹೊನ್ನಳ್ಳಿ ʼಇನ್ನಿಲ್ಲʼ; ಗಣ್ಯರ ಸಂತಾಪ| Jabbar Khan Honnalli passes away

ಹುಬ್ಬಳ್ಳಿ: ಮಾಜಿ ಸಚಿವ ಜಬ್ಬಾರ್ ಖಾನ್‌ ಹೊನ್ನಳ್ಳಿ ಇಂದು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹೊನ್ನಳ್ಳಿ ಇಂದು ವಿಧಿವಶರಾಗಿದ್ದಾರೆ. BIGG NEWS: ಮುಂಗಾರಿಗೆ ತುರ್ತು, ಹಿಂಗಾರಿಗೆ ಮುತ್ತು: ಸಿರವಾರ ಬೀರಲಿಂಗೇಶ್ವರ ಕಾರಣಿಕ ನುಡಿ   ಕಳೆದ ಹಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಅವರನ್ನ ಹುಬ್ಬಳ್ಳಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಇಂದು ಮುಂಜಾನೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಅವರ ಎಸ್‌ ಎಂ ಕೃಷ್ಣ ಸರ್ಕಾರದಲ್ಲಿ ಯುವಜನ ಸೇವಾ ಮತ್ತು ಕ್ರೀರಾ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಜಬ್ಬಾರ್ … Continue reading BREAKING NEWS: ಮಾಜಿ ಸಚಿವ ಜಬ್ಬಾರ್‌ ಖಾನ್‌ ಹೊನ್ನಳ್ಳಿ ʼಇನ್ನಿಲ್ಲʼ; ಗಣ್ಯರ ಸಂತಾಪ| Jabbar Khan Honnalli passes away