ನಮ್ಮನ್ನು ಪಲ್ಟಿ ಮಾಡುತ್ತೇವೆ ಅನ್ನೋದು ನಿಮ್ಮ ಭ್ರಮೆ, ತಿರುಕನ ಕನಸು: ನಮ್ಮನ್ನು ಯಾರು ಬೀಳಿಸಲು ಆಗಲ್ಲ: ಡಿಕೆಶಿ

ರಾಮನಗರ: ಬಿಜೆಪಿ-ಜೆಡಿಎಸ್ ಪಕ್ಷದ ನಾಯಕರು ಮೈಸೂರು ಚಲೋ ಪಾದಯಾತ್ರೆಯನ್ನು ನಮ್ಮನ್ನು ಪಲ್ಟಿ ಮಾಡುತ್ತೇವೆ ಅನ್ನೋ ಭ್ರಮೆಯಲ್ಲಿ ಮಾಡುತ್ತಿರಬಹುದು. ಆದರೇ ನಮ್ಮನ್ನು ಪಲ್ಟಿ ಮಾಡೋಕೆ ಯಾರಿಂದಲೂ ಸಾಧ್ಯವಿಲ್ಲ. ಅದು ನಿಮ್ಮ ಭ್ರಮೆ ಕೂಡ ಎಂಬುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಾಗ್ಧಾಳಿ ನಡೆಸಿದ್ದಾರೆ. ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಮ್ಮನ್ನು ಪಲ್ಟಿ ಮಾಡುತ್ತೇವೆ ಎಂಬುದು ಸುಳ್ಳು. ಅದು ಯಾರಿಂದಲೂ ಸಾಧ್ಯವಿಲ್ಲ. ವಿಪಕ್ಷಗಳ ಹೇಳಿಕೆಗೆ ಹೊಡೆಯೋದಕ್ಕೆ ನಮ್ಮದೇನು ಮಡಿಕೆನಾ ಅಂತ ಪ್ರಶ್ನಿಸಿದರು. ನಮ್ಮನ್ನು ಪಲ್ಟಿ ಮಾಡುತ್ತೇವೆ ಎಂಬುದು ನಿಮ್ಮ ಭ್ರಮೆ. … Continue reading ನಮ್ಮನ್ನು ಪಲ್ಟಿ ಮಾಡುತ್ತೇವೆ ಅನ್ನೋದು ನಿಮ್ಮ ಭ್ರಮೆ, ತಿರುಕನ ಕನಸು: ನಮ್ಮನ್ನು ಯಾರು ಬೀಳಿಸಲು ಆಗಲ್ಲ: ಡಿಕೆಶಿ