BIGG NEWS: ಧಾರವಾಡದಲ್ಲಿ ಮಳೆಯೋ ಮಳೆ…; ಪ್ರವಾಹ ರಭಸಕ್ಕೆ ಕುಸಿದ ರಸ್ತೆ

ಧಾರವಾಡ: ಜಿಲ್ಲೆಯ  ನವಲಗುಂದದಲ್ಲಿ  ಮಳೆಯ ಅಬ್ಬರ ಜೋರಾಗಿದೆ. ಮಳೆಯ ಪ್ರವಾಹ ರಭಸಕ್ಕೆ ರಸ್ತೆ ಕುಸಿದು ಹೋಗಿದ್ದು, ವ್ಯಕ್ತಿ ಕೊಚ್ಚಿ ಹೋಗಿದ್ದಾನೆ. ರಸ್ತೆಯಲ್ಲಿ ಕುಸಿದು ನೀರಿನಲ್ಲಿ ವ್ಯಕ್ತಿ ಕೊಚ್ಚಿ ಹೋಗಿದ್ದಾರೆ. BIGG NEWS: ಕಾಂಗ್ರೆಸ್‌ ನಿಂದಲೇ ಸ್ವಾತಂತ್ರ್ಯ ಸಿಕ್ಕಿದೆ; ಬಿಜೆಪಿಯಿಂದ ದೇಶಭಕ್ತಿ ಕಲಿಯುವ ಅವಶ್ಯಕತೆ ಇಲ್ಲ- ಎಂ.ಬಿ. ಪಾಟೀಲ್ ವಾಗ್ದಾಳಿ     ಆದರೆ ಅಲ್ಲಿ ಹುಣಸೆಮರ ಏರಿ ವ್ಯಕ್ತಿ ಜೀವ ಉಳಿಸಿಕೊಂಡಿದ್ದಾರೆ.  ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಬಂದು ಆ ವ್ಯಕ್ತಿಯನ್ನು  ರಕ್ಷಣೆ ಮಾಡಿದ್ದಾರೆ.ಇನ್ನು ಮಳೆಯ ಅವಾಂತರ ಜಾಸ್ತಿಯೇ … Continue reading BIGG NEWS: ಧಾರವಾಡದಲ್ಲಿ ಮಳೆಯೋ ಮಳೆ…; ಪ್ರವಾಹ ರಭಸಕ್ಕೆ ಕುಸಿದ ರಸ್ತೆ