BIG NEWS : ʻಇದು ಇನ್ನು 1962 ಅಲ್ಲʼ: ಚೀನಾಗೆ ಖಡಕ್ ವಾರ್ನಿಂಗ್‌ ಕೊಟ್ಟ ಅರುಣಾಚಲ ಸಿಎಂ ‌ʻಪೆಮಾ ಖಂಡುʼ | Arunachal CM Khandu warning to China

ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಚೀನಾ ಸೈನಿಕರು ಭಾರತದ ಭೂಪ್ರದೇಶವನ್ನು ಅತಿಕ್ರಮಣ ಮಾಡಲು ಯತ್ನಿಸಿದ ಬಗ್ಗೆ ಗರಂ ಆಗಿರುವ ಆ ರಾಜ್ಯದ ಮುಖ್ಯಮಂತ್ರಿ ಪೆಮಾ ಖಂಡು(Pema Khandu) ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ತವಾಂಗ್‌ನ ಎಲ್‌ಎಸಿ ಬಳಿ ಭಾರತೀಯ ಸೈನಿಕರು ಚೀನಾ ಸೈನಿಕರ ಅತಿಕ್ರಮಣವನ್ನು ವಿಫಲಗೊಳಿಸಿದ್ದು, ಘರ್ಷಣೆ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಲೋಕಸಭೆಗೆ ವಿವರಿಸಿದರು.ʻಚೀನಾ ಸೈನಿಕರ ಅತಿಕ್ರಮಣವನ್ನು ಭಾರತೀಯ ಪಡೆಗಳು ಹಿಮ್ಮೆಟ್ಟಿಸಿವೆ. ನಮ್ಮ ಸೈನಿಕರಿಗೆ ಯಾವುದೇ ಪ್ರಾಣಹಾನಿ ಅಥವಾ ಯಾವುದೇ ಗಂಭೀರ ಗಾಯವಾಗಿಲ್ಲ. ಚೀನಾದ … Continue reading BIG NEWS : ʻಇದು ಇನ್ನು 1962 ಅಲ್ಲʼ: ಚೀನಾಗೆ ಖಡಕ್ ವಾರ್ನಿಂಗ್‌ ಕೊಟ್ಟ ಅರುಣಾಚಲ ಸಿಎಂ ‌ʻಪೆಮಾ ಖಂಡುʼ | Arunachal CM Khandu warning to China