BIG BREAKING NEWS: ಸಚಿವ ಎಂ.ಟಿಬಿ ನಾಗರಾಜ್ ಬಾಮೈದನಿಗೆ ಐಟಿ ಶಾಕ್: ಉದ್ಯಮಿ ಚಂದ್ರಶೇಖರ್ ನಿವಾಸದ ಮೇಲೆ IT ದಾಳಿ | IT Raid

ಬೆಂಗಳೂರು: ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ್ ( Minister MTB Nagaraj ) ಅವರ ಬಾಮೈದ ಹಾಗೂ ಉದ್ಯಮಿ ಚಂದ್ರಶೇಖರ್ ಅವರಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ( Income Tax Officer ) ಇಂದು ದಾಳಿ ಮಾಡುವ ಮೂಲಕ ಶಾಕ್ ನೀಡಿದ್ದಾರೆ. ಉದ್ಯೋಗಾಂಕ್ಷಿಗಳೇ ಗಮನಿಸಿ : ನ. 4 ರಂದು ಚಿತ್ರದುರ್ಗದಲ್ಲಿ ‘ಉದ್ಯೋಗ ಮೇಳ’ ಆಯೋಜನೆ ಇಂದು ಬೆಂಗಳೂರಿನ ಕಗ್ಗದಾಸಪುರದಲ್ಲಿರುವಂತ ಸಟಿವ ಎಂಟಿಬಿ ನಾಗರಾಜ್ ಅವರ ಬಾಮೈದ ಉದ್ಯಮಿ ಚಂದ್ರಶೇಖರ್ ನಿವಾಸದ ಮೇಲೆ ಐಟಿ ಅಧಿಕಾರಿಗಳು … Continue reading BIG BREAKING NEWS: ಸಚಿವ ಎಂ.ಟಿಬಿ ನಾಗರಾಜ್ ಬಾಮೈದನಿಗೆ ಐಟಿ ಶಾಕ್: ಉದ್ಯಮಿ ಚಂದ್ರಶೇಖರ್ ನಿವಾಸದ ಮೇಲೆ IT ದಾಳಿ | IT Raid