BIGG NEWS : ʻ ಪ್ರವೀಣ್‌, ಫಾಜಿಲ್‌ ತಾಯಿಯಂದಿರ ನೋವು ಒಂದೇ ಅಲ್ವಾ? ʼ : ಯು.ಟಿ ಖಾದರ್‌ ಆಕ್ರೋಶ

ಮಂಗಳೂರು :  ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟರು ಹತ್ಯೆ ಸಂಬಂಧ ಕುಟುಂಬಸ್ಥರನ್ನು ಭೇಟಿ ನೀಡಿದ ವಿಚಾರವಾಗಿ ಮಾಜಿ ಸಚಿವ  ಯು.ಟಿ ಖಾದರ್‌ ಮಾತನಾಡಿದ  ʻ ಪ್ರವೀಣ್‌, ಫಾಜಿಲ್‌ ತಾಯಿಯಂದಿರ ನೋವು ಒಂದೇ ಅಲ್ವಾ? ʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  BREAKING NEWS : ಸುರತ್ಕಲ್ ನ ಕಬರಸ್ತಾನದಲ್ಲಿ `ಫಾಜಿಲ್’ ಅಂತ್ಯಸಂಸ್ಕಾರ ಪ್ರವೀಣ್‌ ನೆಟ್ಟರು ಕುಟುಂಬಸ್ಥರನ್ನು ಭೇಟಿಯಾಗಿ 25 ಲಕ್ಷ ಪರಿಹಾರವನ್ನು ನೀಡಿದ್ದಾರೆ. ಅದರ ಪಕ್ಕದಲ್ಲೇ ಮಸೂದ್‌ ಕುಟುಂಬಕ್ಕೆ ಯಾಕೆ ಭೇಟಿ ನೀಡಿಲ್ಲ. ಅವರಿಗೆ ಮಾತ್ರ ಯಾಕೆ ಪರಿಹಾರ … Continue reading BIGG NEWS : ʻ ಪ್ರವೀಣ್‌, ಫಾಜಿಲ್‌ ತಾಯಿಯಂದಿರ ನೋವು ಒಂದೇ ಅಲ್ವಾ? ʼ : ಯು.ಟಿ ಖಾದರ್‌ ಆಕ್ರೋಶ