BIG NEWS: ನಾನು ಹೇಳಿದ್ದು ಸುಳ್ಳಾದರೇ ‘ರಾಜಕೀಯ ನಿವೃತ್ತಿ’: ಸಿಎಂ ‘ಸಿದ್ಧರಾಮಯ್ಯ ಸವಾಲು’

ದಾವಣಗೆರೆ : ನವದೆಹಲಿಯಲ್ಲಿ ತೆರಿಗೆ ಹಂಚಿಕೆಯ ಬಗ್ಗೆ ರಾಜ್ಯದ ಪ್ರತಿಭಟನೆಯನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪವರು ಟೀಕಿಸಿರುವುದಕ್ಕೆ ಪ್ರತಿಕ್ರಯಿಸಿ, ರಾಜ್ಯಕ್ಕೆ ಕೇಂದ್ರದ ಅನ್ಯಾಯ ವಿರೋಧಿಸುವುದು ತಪ್ಪೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಅಲ್ಲದೇ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗಿರೋದು ಸತ್ಯ. ಒಂದು ವೇಳೆ ಸುಳ್ಳು ಅಂತ ಸಾಭೀತು ಪಡಿಸಿದ್ರೇ, ತಾನು ರಾಜಕೀಯ ನಿವೃತ್ತಿ ಆಗೋದಾಗಿಯೂ ಸವಾಲು ಹಾಕಿದರು. ಅವರು ಇಂದು ಹರಿಹರದಲ್ಲಿ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ, ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪನವರು ಕೇಂದ್ರದ ವಿರುದ್ಧ ಧ್ವನಿ ಎತ್ತಲಿಲ್ಲ. ಕರ್ನಾಟಕದಿಂದ ನೀಡಲಾಗಿರುವ … Continue reading BIG NEWS: ನಾನು ಹೇಳಿದ್ದು ಸುಳ್ಳಾದರೇ ‘ರಾಜಕೀಯ ನಿವೃತ್ತಿ’: ಸಿಎಂ ‘ಸಿದ್ಧರಾಮಯ್ಯ ಸವಾಲು’