BIG NEWS : ʻಜ್ಯೋತಿರ್ಲಿಂಗ ಯಾತ್ರಾʼ ಭಕ್ತರಿಗೆ ಗುಡ್‌ನ್ಯೂಸ್:‌ IRCTCಯಿಂದ ಪ್ಯಾಕೇಜ್‌ ಟೂರ್‌ ಘೋಷಣೆ ! ಇಲ್ಲಿದೆ ಸಂಪೂರ್ಣ ಮಾಹಿತಿ

ದೆಹಲಿ: ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಭಕ್ತರಿಗಾಗಿ ಮತ್ತೊಂದು ರೈಲು ಪ್ಯಾಕೇಜ್ ಅನ್ನು ಘೋಷಿಸಿದೆ. IRCTC ಜ್ಯೋತಿರ್ಲಿಂಗ ಯಾತ್ರಾ ಭಕ್ತರಿಗೆ ಪ್ರವಾಸದ ಪ್ಯಾಕೇಜ್‌ನ್ನು ತಂದಿದೆ. ಈ ಪ್ಯಾಕೇಜ್ 7 ರಾತ್ರಿಗಳು ಸೇರಿ ಒಟ್ಟು 8 ದಿನಗಳ ಸುದೀರ್ಘ ಪ್ರವಾಸವನ್ನು ಒಳಗೊಂಡಿದೆ. ಇದರಲ್ಲಿ ಯಾತ್ರಿಕರು ಅತ್ಯಂತ ಪವಿತ್ರವಾದ ದೇವಾಲಯಗಳಿಗೆ ಭೇಟಿ ನೀಡಿ ಬರಬಹುದು. ಆಸಕ್ತ ಪ್ರಯಾಣಿಕರು ಅಕ್ಟೋಬರ್ 15 ರಂದು ಪ್ರಾರಂಭವಾಗುವ ವಿಶೇಷ ಸ್ವದೇಶ್ ದರ್ಶನ್ ಟೂರಿಸ್ಟ್ ಟ್ರೈನ್ … Continue reading BIG NEWS : ʻಜ್ಯೋತಿರ್ಲಿಂಗ ಯಾತ್ರಾʼ ಭಕ್ತರಿಗೆ ಗುಡ್‌ನ್ಯೂಸ್:‌ IRCTCಯಿಂದ ಪ್ಯಾಕೇಜ್‌ ಟೂರ್‌ ಘೋಷಣೆ ! ಇಲ್ಲಿದೆ ಸಂಪೂರ್ಣ ಮಾಹಿತಿ