‘ಪಂಜು ಕಥಾಸಂಕಲನ ಪ್ರಶಸ್ತಿ’ಗಾಗಿ ಕೃತಿಗಳ ಆಹ್ವಾನ: 10 ಸಾವಿರ ನಗದು ಬಹುಮಾನ

ಬೆಂಗಳೂರು: ಹಲವು ವರ್ಷಗಳಿಂದ ಉತ್ಸಾಹಿ ಯುವ ಲೇಖಕರನ್ನು ಬರಹದ ಮೂಲಕ ಪ್ರೋತ್ಸಾಹಿಸುವಂತ ಕೆಲಸವನ್ನು ಪಂಜು ಆನ್ ಲೈನ್ ಪತ್ರಿಕೆ ಮಾಡುತ್ತಿದೆ. ಇದೀಗ ಯುವ ಲೇಖಕರನ್ನು ಗುರ್ತಿಸಿ, ಹುರುಪು ತುಂಬುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇರಿಸಿದೆ. ಅದೇ ಪಂಜು ಕಥಾಸಂಕಲನ ಪ್ರಶಸ್ತಿಯನ್ನು ನೀಡೋದಕ್ಕೆ ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಲೇಖಕರಿಂದ ಕಥಾಸಂಕಲನವನ್ನು ಆಹ್ವಾನಿಸಿದೆ. BIG NEWS: ‘ಬಯೋಮೆಟ್ರಿಕ್‌ ಹಾಜರಾತಿ’ ದಾಖಲಿಸದಿದ್ದರೆ ಸಂಬಳ ಕಟ್‌: ‘ಆರೋಗ್ಯ ಇಲಾಖೆ ನೌಕರ’ರಿಗೆ ಸಚಿವ ಸುಧಾಕರ್ ಖಡಕ್ ಎಚ್ಚರಿಕೆ ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ … Continue reading ‘ಪಂಜು ಕಥಾಸಂಕಲನ ಪ್ರಶಸ್ತಿ’ಗಾಗಿ ಕೃತಿಗಳ ಆಹ್ವಾನ: 10 ಸಾವಿರ ನಗದು ಬಹುಮಾನ