BIGG NEWS: ಕುಂಚುಗಲ್‌ ಬಂಡೆಮಠದ ಶ್ರೀ ಸಾವಿನ ತನಿಖೆ ಮುಕ್ತಾಯ; ಇಂದು ಚಾರ್ಜ್‌ ಶೀಟ್‌ ಸಲ್ಲಿಕೆ

ರಾಮನಗರ: ನಗರದ ಕುಂಚುಗಲ್‌ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಸಂಪೂರ್ಣಗೊಳಿಸಿದ್ದಾರೆ. BREAKING NEWS : ಗಲಾಟೆ ಪ್ರಕರಣ : ವಿಚಾರಣೆಗೆ ಹಾಜರಾಗುವಂತೆ ನಟ ದುನಿಯಾ ವಿಜಯ್ ಗೆ ಪೊಲೀಸರಿಂದ ನೋಟಿಸ್   ಇಂದು ಮಾಗಡಿ ಕೋರ್ಟ್‌ ಗೆ ಪೊಲೀಸರು ಜಾರ್ಜ್‌ ಶೀಟ್‌ ಸಲ್ಲಿಸಲಿದ್ದಾರೆ. ಮಾಗಡಿ ಠಾಣೆ ಇನ್ಸ್‌ ಪೆಕ್ಟರ್‌ ರವ ಅವರು ಇಂದು ಕೋರ್ಟ್‌ ಗೆ ಜಾರ್ಜ್‌ ಶೀಟ್‌ ಸಲ್ಲಿಕೆ ಮಾಡಲಿದ್ದಾರೆ.ಇನ್ನು ಅಕ್ಟೋಬರ್‌24 ರಂದು ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಮೂರು ಪುಟಗಳ … Continue reading BIGG NEWS: ಕುಂಚುಗಲ್‌ ಬಂಡೆಮಠದ ಶ್ರೀ ಸಾವಿನ ತನಿಖೆ ಮುಕ್ತಾಯ; ಇಂದು ಚಾರ್ಜ್‌ ಶೀಟ್‌ ಸಲ್ಲಿಕೆ