BREAKING NEWS: ಸೋಲಾರ ಹಗರಣದ ತನಿಖೆ ಮಾಡಿ; ʼನಾನು ತಪ್ಪು ಮಾಡಿದ್ರೆ ನನ್ನ ಗಲ್ಲಿಗೇರಿಸಿʼ; ಡಿಕೆ ಶಿವಕುಮಾರ್‌ ಸ್ಪಷ್ಟನೆ

BREAKING NEWS: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಡಿಕೆ ಬದ್ರರ್ಸ್‌ ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ. ಇಂದು ಬೆಳಗ್ಗೆ 10.30ಕ್ಕೆ ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ. BREAKING NEWS: ನ್ಯಾಷನಲ್ ಹೆರಾಲ್ಡ್ ಪ್ರಕರಣ; ಇಡಿ ವಿಚಾರಣೆಗೆ ಡಿಕೆ ಬ್ರದರ್ಸ್‌ ಹಾಜರು; ಹೊಸ ಕೇಸ್‌ ಗಳಲ್ಲಿ ಡಿಕೆ ಸಹೋದರರಿಗೆ ಇಡಿ ಬುಲಾವ್‌| DK Brother’s   ಈ ವಿಚಾರವಾಗಿ ಡಿ.ಕೆ ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಇಡಿಯವರು ಸಮನ್ಸ್‌ ನೀಡಿದ್ದಾರೆ. ಹೀಗಾಗಿ ಇಂದು ನಾವು ವಿಚಾರಣೆಗೆ ಬಂದಿದ್ದೇವೆ.ನನಗೆ ಹಾಗೂ ನನ್ನ ತಮ್ಮನಿಗೆ … Continue reading BREAKING NEWS: ಸೋಲಾರ ಹಗರಣದ ತನಿಖೆ ಮಾಡಿ; ʼನಾನು ತಪ್ಪು ಮಾಡಿದ್ರೆ ನನ್ನ ಗಲ್ಲಿಗೇರಿಸಿʼ; ಡಿಕೆ ಶಿವಕುಮಾರ್‌ ಸ್ಪಷ್ಟನೆ