ಕೈಗೆ ಉದ್ಯೋಗ ಕೊಡುವ ಬದಲು ಯುವಕರ ಮನಸಿಗೆ ದ್ವೇಷದ ಅಮಲು ತುಂಬಿದರೆ ವೈಫಲ್ಯ ಸರಿಹೋಗದು: ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ

ಬೆಂಗಳೂರು: ದೇಶದಲ್ಲಿ ನಿರುದ್ಯೋಗ ದರ ಏರುಗತಿಯಲ್ಲೇ ಸಾಗಿದೆ, ಜೊತೆಗೆ ಆರ್ಥಿಕ ಹಿಂಜರಿತ, ಬೆಲೆ ಏರಿಕೆಗಳೂ ಸಹ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದ ಪ್ರಧಾನಿ ಈಗ ಬಣ್ಣ ಬಣ್ಣದ ಬಟ್ಟೆ ಹಾಕಿಕೊಂಡು ಫೋಟೋಶೂಟ್‌ನಲ್ಲೇ ಮಗ್ನರಾಗಿದ್ದಾರೆ. ಕೈಗೆ ಉದ್ಯೋಗ ಕೊಡುವ ಬದಲು ಯುವಕರ ಮನಸಿಗೆ ದ್ವೇಷದ ಅಮಲು ತುಂಬಿದರೆ ವೈಫಲ್ಯ ಸರಿಹೋಗದು ಎಂಬುದಾಗಿ ಬಿಜೆಪಿ ( BJP ) ವಿರುದ್ಧ ಕರ್ನಾಟಕ ಕಾಂಗ್ರೆಸ್ ( Karnataka Congress ) ಕಿಡಿಕಾರಿದೆ. ದೇಶದಲ್ಲಿ ನಿರುದ್ಯೋಗ ದರ ಏರುಗತಿಯಲ್ಲೇ ಸಾಗಿದೆ, … Continue reading ಕೈಗೆ ಉದ್ಯೋಗ ಕೊಡುವ ಬದಲು ಯುವಕರ ಮನಸಿಗೆ ದ್ವೇಷದ ಅಮಲು ತುಂಬಿದರೆ ವೈಫಲ್ಯ ಸರಿಹೋಗದು: ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ