‘ರಾಜ್ಯ ಸರ್ಕಾರ’ದಿಂದ ಸ್ಫೂರ್ತಿದಾಯಕ ಕಾರ್ಯ: ‘ಕ್ರೀಡಾಪಟು’ಗಳಿಗೆ ‘ಸರ್ಕಾರಿ ಉದ್ಯೋಗ ಭಾಗ್ಯ’
ಬೆಂಗಳೂರು: ರಾಜ್ಯ ಸರ್ಕಾರದ ಸ್ಫೂರ್ತಿದಾಯಕ ಕಾರ್ಯವನ್ನು ಮಾಡಲಾಗಿದೆ. ರಾಜ್ಯದ ಕ್ರೀಡಾಪಟುಗಳಿಗೆ ಉದ್ಯೋಗ ಭಾಗ್ಯವನ್ನು ನೀಡಲಾಗಿದೆ. ಒಂದು ಡಜನ್ ಕ್ರೀಡಾಪಟುಗಳ ಭವಿಷ್ಯಕ್ಕೆ ಮುನ್ನುಡಿಯನ್ನು ಸಿಎಂ ಸಿದ್ದರಾಮಯ್ಯ ಬರೆದಿದ್ದಾರೆ. ಮುಖ್ಯಮoತ್ರಿ ಸಿದ್ದರಾಮಯ್ಯ ಅವರು ಭಾನುವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿoದ ಒಲoಪಿಕ್ಸ್, ಪ್ಯಾರಾಲಿoಪಿಕ್ಸ್, ಏಷಿಯನ್ ಗೇಮ್ಸ್, ಪ್ಯಾರಾ ಏಷಿಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ ಗಳಲ್ಲಿ ಪದಕ ವಿಜೇತ ಸಾಧಕ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಗ್ರೂಪ್ ಎ, ಬಿ ಮತ್ತು ಇತರ ಹುದ್ದೆಗಳಿಗೆ ನೇಮಕಾತಿಗೆ ಆಫರ್ ಲೆಟರ್ ವಿತರಿಸಿದರು. ಮುಖ್ಯಮoತ್ರಿ … Continue reading ‘ರಾಜ್ಯ ಸರ್ಕಾರ’ದಿಂದ ಸ್ಫೂರ್ತಿದಾಯಕ ಕಾರ್ಯ: ‘ಕ್ರೀಡಾಪಟು’ಗಳಿಗೆ ‘ಸರ್ಕಾರಿ ಉದ್ಯೋಗ ಭಾಗ್ಯ’
Copy and paste this URL into your WordPress site to embed
Copy and paste this code into your site to embed